ಬೂದು ಕುಂಬಳ -ಸರ್ವ ರೋಗ ನಿವಾರಕ.

ಶರೀರದಲ್ಲಿ ಬೊಜ್ಜು ಇದೆಯೇ, ರಕ್ತದೊತ್ತಡ, ಮಧು ಮೇಹ , ಅಲ್ಲದೇ ಹೊಟ್ಟೆ ಸಂಬಂಧಿತ ತಾವುದೇ ಸಮಸ್ಯೆಗಳಿದ್ದರೂ ಕುಂಬಳ ಕಾಯಿಗೆ ಅದನ್ನು ಸರಿಪಡಿಸುವ ಶಕ್ತಿ ಇದೆ. ಇದರ ಜ್ಯೂಸ್ ದಿನಾ ಒಂದು ಲೋಟ ಕುಡಿದರೆ ನೀವು ಧೀರ್ಘಾಯುಶಿಗಳಾಗುತ್ತೀರಿ. ಬೂದಿ ಕುಂಬಳದ ರಸವನ್ನು ಕುಡಿಸಿ ಪ್ರಕೃತಿ ಚಿಕಿತ್ಸೆಯಲ್ಲಿ ಆರೋಗ್ಯ ಸಮಸ್ಯೆ ಸರಿಪಡಿಸಲಾಗುತ್ತದೆ. ಏಷ್ಯಾದ  ಜಾವಾ ಮೂಲದ ತರಕಾರಿ ಇದು. ತರಕಾರಿಯೂ ಧೀರ್ಘಾಯುಶಿ. ತಿಂದವರೂ ಧೀರ್ಘಾಯುಶಿಗಳು. ಚಪ್ಪರದ ಮೇಲೆ, ನೆಲದ ಮೇಲೆ  ಹಬ್ಬಿ ಬೆಳೆಯುವ ಬಳ್ಳಿ ಸಸ್ಯ. ಸೋರೆಕಾಯಿ ಕುಟುಂಬಕ್ಕೆ ಸೇರಿರುವ…

Read more
error: Content is protected !!