ಚೆಂಡು ಹೂವು

ಚೆಂಡು ಹೂವು- ನೈಸರ್ಗಿಕ ಕೀಟ ನಾಶಕ ಸಸ್ಯ.

ಚೆಂಡು ಹೂವು ಈಗ ಒಂದು ಲಾಭದಾಯಕ ಪುಷ್ಪ ಬೆಳೆ. ಇದು ಮಣ್ಣಿಗೂ, ವಾತಾವರಣಕ್ಕೂ, ಒಳ್ಳೆಯ ಬೆಳೆ. ಇದನ್ನು ಪುಷ್ಪ ಬೆಳೆಯಾಗಿ ಬೆಳೆಸುವುದಲ್ಲದೆ ಹೊಲದಲ್ಲಿ ಅಲ್ಲಲ್ಲಿ  ಬೆಳೆದರೆ ಮಣ್ಣಿನ ಕೆಲವು ಜಂತು ಹುಳಗಳೂ ನಿವಾರಣೆ ಆಗುತ್ತದೆ.ಮದುವೆ, ಸಮಾರಂಭಗಳಲ್ಲಿ ಚೆಂಡು ಹೂವಿನ ಅಲಂಕಾರ ಮಾಡಿದರೆ ಒಂದೆಡೆ ಸೊಗಸು.ಅದನ್ನು ಬಿಸಾಡಿದಲ್ಲಿ ಸೊಳ್ಳೆಗಳೂ ಉತ್ಪತ್ತಿಯಾಗಲಾರವು. ಅಷ್ಟು ಇದೆ ಅದರಲ್ಲಿ ವಿಷೇಶ ಗುಣಗಳು. ರಾಸಾಯನಿಕ ಕೀಟ ನಾಶಕಕ್ಕೆ ಬದಲಿ: ನಾವು ಎಲ್ಲದಕ್ಕೂ ರಾಸಾಯನಿಕ ಕೀಟನಾಶಕಗಳನ್ನೇ ಕೇಳುತ್ತೇವೆ. ನಮಗೆ ಸಲಹೆ ಕೊಡುವವರೂ ಅದನ್ನೇ ಸೂಚಿಸುತ್ತಾರೆ. ನಿಜವಾಗಿಯೂ…

Read more

ಗುಲಾಬಿ ಬೆಳೆದು, ಸಾಪ್ಟ್ ವೇರ್ ಉದ್ಯೋಗದ ಸಂಪಾದನೆ.

ಕೆಲವು ಬೆಳೆಗಳು ನಮಗೆ ಉತ್ತಮ ವರಮಾನ ತಂದು ಕೊಡುತ್ತವೆ. ಸೂಕ್ತ ಮಾರ್ಗದರ್ಶನ ಇಲ್ಲದೆ ನಾವು ಯಾವ್ಯಾವುದೋ ಬೆಳೆಗಳ ಹಿಂದೆ ಹೋಗುತ್ತೇವೆ. ಮಲೆನಾಡಿನಲ್ಲಿ ಏನು ಬೆಳೆ ಬೆಳೆಯಬಹುದು. ಅಡಿಕೆ, ತೆಂಗು, ತಪ್ಪಿದರೆ ಇನ್ನೇನಾದರೂ ವಾರ್ಷಿಕ ಬೆಳೆಗಳನ್ನು ಬೆಳೆಯಬಹುದು ಎಂಬುದು ಎಲ್ಲರ ತಿಳುವಳಿಕೆ. ಆದರೆ ಇಲ್ಲೊಬ್ಬರು ಇದಕ್ಕಿಂತೆಲ್ಲಾ ಭಿನ್ನವಾದ ಪುಷ್ಪ ಬೆಳೆಯನ್ನು ಬೆಳೆದು ಉತ್ತಮ ವರಮಾನ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ನಾಡಕಲಸಿ ಊರಿನಲ್ಲಿ ಶ್ರಿಯುತ ಹುಚ್ಚಪ್ಪ ಎಂಬವರೇ ಈ ಚಾಲೆಂಜಿಂಗ್ ಕೃಷಿಕ. ಇವರು ತಮ್ಮ ಇತರ ಬೆಳೆಗಳ…

Read more
ಕೆಂಪು ಬಣ್ಣದ ಗುಲಾಬಿ ತಳಿ

ಗುಲಾಬಿ ಬೆಳೆ – ನಿತ್ಯ ಆದಾಯ ಕೊಡಬಲ್ಲ ಬೆಳೆ.

ಸಾಮಾನ್ಯವಾಗಿ ಹೂವುಗಳನ್ನು ಇಷ್ಟಪಡದ ವ್ಯಕ್ತಿಗಳೇ ಇಲ್ಲಾ ಅನ್ನಬಹುದು. ಮನುಷ್ಯರ ಮನಸ್ಸನ್ನು ಹೂವಿಗೆ ಹೋಲಿಸಲಾಗುತ್ತದೆ ಅದರಲ್ಲೂ ಗುಲಾಬಿ ಹೂವಿಗೆ ಕೊಡುವಷ್ಷು ಮಹತ್ವ ಬೇರೊಂದಕ್ಕಿಲ್ಲ. ಅದೆಷ್ಟೇ  ಹೂವುಗಳು ಒಂದೇ ಕಡೆಗೆ ಬೆಳೆದಿದ್ದರೂ ನಮ್ಮನ್ನು ಆಕರ್ಷಿಸುವುದು ಗುಲಾಬಿಯೇ. ಗುಲಾಬಿಯಲ್ಲಿ ಹಲವಾರು ಬಣ್ಣದ ಹೂವುಗಳಿವೆ ಕೆಂಪು, ಹಳದಿ, ಕೇಸರಿ, ಬಿಳಿ ಹೀಗೆ ಹಲವಾರು ಬಣ್ಣಗಳಿಂದ ಈ ಹೂವು ಕಣ್ಮನ ಸೆಳೆಯುತ್ತದೆ.  ಗುಲಾಬಿ ಹೂ ಪೂಜೆ ಮತ್ತು ಅಲಂಕಾರಕ್ಕೆ ಅಷ್ಷೇ ಅಲ್ಲ ,ಈ ಹೂವನ್ನು ಪ್ರೀತಿಯ ಸಂಕೇತ ಎಂದು ಹೇಳುತ್ತಾರೆ. ಹಾಗಾಗಿ ಪ್ರೇಮಿಗಳ ದಿನದಂದು…

Read more

ಆರ್ಕಿಡ್ ಬೆಳೆಯಲ್ಲಿದೆ ಉತ್ತಮ ಆದಾಯ.!

ಆರ್ಕಿಡ್ ಸಸ್ಯಗಳನ್ನು ಅಪ್ಪುಗೆ ಗಿಡಗಳು ಎಂದು  ಕರೆಯಲಾಗಿದೆ. ಇದು ಬೇರೆ  ಮರದ ರೆಂಬೆ ಅಥವಾ ಇನ್ಯಾವುದಾದರೂ ಆಸರೆಯಲ್ಲಿ ತಮ್ಮ ಇಳಿಬಿಟ್ಟ ಬೇರುಮತ್ತು ಎಲೆಗಳ ಮೂಲಕ ಮಳೆ ನೀರನ್ನು ಹೀರಿಕೊಂಡು ಬದುಕುತ್ತವೆ.ಇವು ಹುಲ್ಲಿ ಜಾತಿಗೆ  ಸೇರಿದ ಸಂತತಿ. ಮೂಲ: ಭಾರತದ ಪಶ್ಚಿಮ ಘಟ್ಟ ಸಸ್ಯ, ಜೀವ ವೈವಿಧ್ಯಗಳ ಖನಿ. ಇಲ್ಲಿ ಏನುಂಟು ಏನಿಲ್ಲ ಎಂಬುದಿಲ್ಲ. ಅಪರೂಪದ ಸಸ್ಯಗಳು ಪುಷ್ಪಗಳು, ಹಣ್ಣು ಹಂಪಲುಗಳು, ಪಕ್ಷಿ ಪ್ರಾಣಿಗಳು, ಮಣ್ಣು ಜನ್ಯ ಜೀವಿಗಳು ಒಂದೋ ಎರಡೂ ಸಾವಿರಾರು. ಇಂತದ್ದರಲ್ಲಿ ಒಂದು ಆರ್ಕಿಡ್ ಗಳು….

Read more
ಅಪಾರ ಔಷಧೀಯ ಹೂವು

ಅಪಾರ ಔಷಧೀಯ ಸಸ್ಯ – ಕೊಡಸಾನ

ಹೊಟ್ಟೆ  ಸರಿಯಿಲ್ಲವೇ? ಹುಳದ ಸಮಸ್ಯೆಯೇ, ನಮ್ಮ ಹಿರಿಯರು ವೈದ್ಯರ ಬಳಿಗೆ ಕರೆದೊಯ್ಯುತ್ತಿರಲಿಲ್ಲ. ಮನೆ ಹಿತ್ತಲ ಗುಡ್ಡಕ್ಕೆ ಹೋಗಿ ಸೊಪ್ಪು, ಹೂವು ಕೆತ್ತೆ  ತಂದು ಅದನ್ನು ಅರೆದು ಕಷಾಯವೋ, ಅಡುಗೆಯೋ ಚೂರ್ಣವೋ ಮಾಡಿಕೊಡುತ್ತಿದ್ದರು. ಕೆಲವೇ ಕ್ಷಣದಲ್ಲಿ  ಸಮಸ್ಯೆ  ನಿವಾರಣೆಯಾಗುತ್ತಿತ್ತು. ಈಗ ಅಂತಹ ಸಸ್ಯಗಳೇ ಇಲ್ಲದಾಗಿದೆ.   ಸಸ್ಯ ವಿಷೇಶ: ಕೊಡಸಾನ ಸಸ್ಯ, ಕುಟಜ ಸಸ್ಯ  ಎಂಬುದು ನಮ್ಮ ಬೆಟ್ಟ ಗುಡ್ಡಗಳಲ್ಲಿ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ತನಕ ಕಾಣಸಿಗುವ  ಮಲ್ಲಿಗೆ ಹೂವಿನಂತಃ ಹೂ ಬಿಡುವ  ಸಾಮಾನ್ಯ ಎತ್ತರದ ಸಸ್ಯ. ಇದನ್ನು…

Read more
error: Content is protected !!