ಸಕ್ಕರೆ ಕಾಯಿಲೆಗೆ ಇದು ರಾಮಬಾಣ- ಖರ್ಚು ಇಲ್ಲದ ಚಿಕಿತ್ಸೆ.

ಸಕ್ಕರೆ ಕಾಯಿಲೆಗೆ ಇದು ರಾಮಬಾಣ- ಖರ್ಚು ಇಲ್ಲದ ಚಿಕಿತ್ಸೆ.

ಸಕ್ಕರೆ ಖಾಯಿಲೆ, ಮಧುಮೇಹ, ಡಯಾಬಿಟಿಸ್ ಗೆ ರಾಮಬಾಣದಂತೆ ಕೆಲವು ಮನೆಮದ್ದುಗಳು ಕೆಲಸಮಾಡುತ್ತವೆ. ವೈದ್ಯರಿಗೆ  ಖರ್ಚು ಮಾಡಿ ಚಿಕಿತ್ಸೆ ಮಾಡಿದರೂ ತಾತ್ಕಾಲಿಕ ಉಪಶಮನ ಮಾತ್ರ ಆಗುವ ಈ ಖಾಯಿಲೆಗೆ ಶಾಶ್ವತ ಪರಿಹಾರ ಕೊಡುವಲ್ಲಿ ಈ ಔಷಧಿ ಸಹಾಯಕ. ಇದಕ್ಕೆ ಖರ್ಚು ಇಲ್ಲ. ಮನೆಯಲ್ಲಿ  ನಾವೇ ತಯಾರಿಸಿಕೊಳ್ಳಬಹುದು. ಸಕ್ಕರೆ ಖಾಯಿಲೆ ಬರುವುದು ರಕ್ತದಲ್ಲಿ ಇನ್ಸುಲಿನ್ ಎಂಬ ಹಾರ್ಮೋನ್ ನ ಉತ್ಪಾದನೆ ಕಡಿಮೆಯಾಗಿ. ಕೆಲವರಿಗೆ ಎಳೆ ಪ್ರಾಯದಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಹೆಚ್ಚಿನವರಿಗೆ 50 ವಯಸ್ಸು ದಾಟಿದ ನಂತರ ಪ್ರಾರಂಭವಾಗುತ್ತದೆ. ಅಪರೂಪವಾಗಿ…

Read more
ಶ್ರೀಗಂಧದ ಸಸಿಗಳು

ಶ್ರೀಗಂಧ ಬೆಳೆಯಿಂದ ಕೋಟಿ ಗಳಿಕೆ ಸಾಧ್ಯವೇ?

ಶ್ರೀಗಂದ ಬೆಳೆದರೆ ರೈತರು ಕೋಟಿಯಲ್ಲಿ ಮಾತಾಡಬಹುದಂತೆ. ರೈತರೇ ಕೋಟಿಯ ಆಶೆಗಾಗಿ ಗಂಧ ಬೆಳೆಸಬೇಡಿ. ಆದರೆ ಹೋದರೆ ಬಂದರೆ ಕೊಟಿ ಅಷ್ಟೇ.    ಶ್ರೀಗಂಧದ ಬೆಳೆ ಎಲ್ಲದಕ್ಕಿಂತ ಸುಲಭ,ನಿರ್ವಹಣೆ ಇಲ್ಲ, ಬಂಡವಾಳದ ಅವಶ್ಯಕತೆ ಇಲ್ಲ, ಕಡಿಮೆ ಪರಿಶ್ರಮದಲ್ಲಿ ಕೋಟಿ ಲೆಕ್ಕದ ಆದಾಯ ಎಂದೆಲ್ಲಾ ಸಲಹೆ ಕೊಡುವವರು ಸಾಕಷ್ಟು ಜನ ಇದ್ದಾರೆ. ಮಾಡುವುದು ಯಾರೋ, ಬಂಡವಾಳ ಯಾರದ್ದೋ , ಹೇಳುವವರಿಗೆ ಪರೋಕ್ಷವಾಗಿ ತಕ್ಷಣದ ಲಾಭ ಇರುತ್ತದೆ. ಹಿತ್ತಾಳೆಯನ್ನು ಅಪ್ಪಟ ಚಿನ್ನವೆಂದೇ ವಾದ ಮಾಡುವವರಿರುತ್ತಾರೆ. ರೈತರೇ ಕೋಟಿ ಮಾಡಲಾಗುವುದಿದ್ದರೆ ನಿಮಗೆ ಯಾರೂ…

Read more

ಶ್ರೀಗಂಧದ ಬೆಳೆಗೆ ಆಸರೆ ಸಸ್ಯಗಳು

ಶ್ರೀಗಂಧ ಸಸಿ ಕೊಳ್ಳುವಾಗ ಅದರ ಜೊತೆಗೆ ಒಂದು ತೊಗರಿ ಗಿಡ ಉಚಿತವಾಗಿ ದೊರೆಯುತ್ತದೆ. ಇದು ಯಾಕೆಂದರೆ ಶ್ರೀಗಂಧಕ್ಕೆ ಪಾಸಾಡಿ ( ಜೊತೆ ಸಸ್ಯ) ಇದ್ದರೆ ಮಾತ್ರ ಅದಕ್ಕೆ ಬದುಕು. ಶ್ರೀಗಂಧದ ಬೇರು ಇನ್ನೊಂದು ಸಸ್ಯದ ಬೇರಿನಿಂದ ಆಹಾರವನ್ನು  ಪಡೆದು ಬದುಕುವ ವಿಶಿಷ್ಟ ಸಸ್ಯ. ಹಾಗೆಂದು ಇದು ಬದನಿಕೆ ಸಸ್ಯವಲ್ಲ. ಬದನಿಕೆ ಸಸ್ಯವು  ತಾನು ಆಸರೆ ಪಡೆದ ಸಸ್ಯವನ್ನು ಕೊಲ್ಲುತ್ತದೆ. ಇದು ಸಹಜೀವನ ನಡೆಸುತ್ತದೆ. ಜೊತೆಗೆ ಬೆಳೆದ ಸಸ್ಯವೂ ಬದುಕಿಕೊಳ್ಳುತ್ತದೆ. ಶ್ರೀಗಂಧಕ್ಕೆ ಆಸರೆ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಿದ…

Read more

ಶ್ರೀಗಂಧದ ಹೊಲದಲ್ಲಿ ನಿರಂತರ ಆದಾಯ.

ಶ್ರೀಗಂಧ ಒಂದು ನಮ್ಮ ಕಾಡು ಬೆಟ್ಟಗಳಲ್ಲಿ ಬೆಳೆಯುವ ಸಸ್ಯ ಸಂಕುಲದ  ತರಹದ್ದೇ ಆದ ಸಸ್ಯ. ಇದು ಬೇರೆ ಸಸ್ಯಗಳನ್ನೂ ಬೆಳೆಯಲು ಬಿಡುತ್ತದೆ. ಯಾವುದೇ ಜೀವ ವೈವಿಧ್ಯಕ್ಕೆ  ಇದರಿಂದ ತೊಂದರೆ ಇಲ್ಲ. ಬೆಳೆ ಕಠಾವಿನ ತನಕವೂ ಒಂದಷ್ಟು ಆದಾಯವನ್ನು ಈ ಹೊಲದಲ್ಲಿ ಪಡೆಯುತ್ತಲೇ ಇರಬಹುದು.  ಶ್ರೀಗಂಧ  ಎಂದರೆ ಅದು ಕಲ್ಪ ವೃಕ್ಷದ ತರಹವೇ.  ಇದರ ಪ್ರತೀಯೊಂದೂ ಭಾಗವೂ ಸಹ  ಉಪಯುಕ್ತ ಮತ್ತು ಅದರಲ್ಲಿ ಔಷಧೀಯ ಗುಣಗಳೂ ಇವೆ. ಆದ  ಕಾರಣ ಶ್ರೀಗಂಧ  ಬೆಳೆದ ಹೊಲ ಎಂದರೆ ಅದು ಸದಾ…

Read more
error: Content is protected !!