ಅನನಾಸು ಬೆಳೆಗಾರರ ಪಾಲಿಗೆ ಇದು ಕರಾಳ ವರ್ಷ.

ಅನನಾಸು ಬೆಳೆಗಾರರು ಬೆಳೆ ಬೆಳೆಸಿ ಈ ತನಕ  ಮಾಡಿದ ಸಂಪಾದನೆಯನ್ನೆಲ್ಲಾ ಈ ವರ್ಷ ಕಳೆದುಕೊಳ್ಳುವಂತಾಗಿದೆ. ಸಾಲಗಳು ಮೈಮೇಲೆ ಬಂದಿದೆ. ಕೃಷಿ ಉತ್ಪನ್ನದ ಮಾರುಕಟ್ಟೆ ಎಂಬುದು ಬಹಳ ಜಠಿಲ ಸಂಗತಿ. ಸಣ್ಣ ಪುಟ್ಟ ಘಟನೆಗಳೂ, ವದಂತಿಗಳೂ ರೈತರ ಬದುಕಿನಲ್ಲಿ ಆಟ ಆಡುತ್ತವೆ. ಈ ವರ್ಷ ಬಹುತೇಕ ಕೃಷಿಕರ ಬದುಕಿನಲ್ಲಿ  ಕೊರೋನಾ ಸಂಕ್ರಾಮಿಕ ರೋಗ ಆಟ ಆಡಿದೆ. ಈ ರೈತರು ಇನ್ನು ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುವ ಸಾಧ್ಯತೆ ಇದೆ. ಸಂಪೂರ್ಣ ನಷ್ಟ: ಕರಾವಳಿಯ ಜಿಲ್ಲೆಗಳಲ್ಲಿ ಸುಮಾರು 2000 ಎಕ್ರೆಗೂ…

Read more
error: Content is protected !!