coconut garden

ತೆಂಗು- ಕಾಂಡದಲ್ಲಿ ರಸ ಸೋರುವುದನ್ನು ಹೀಗೆ ನಿಲ್ಲಿಸಬಹುದು

ಹಾಸನ ಜಿಲ್ಲೆಯ ತೆಂಗು ರಾಜ್ಯದಲ್ಲೇ ಹೆಸರುವಾಸಿ. ಚನ್ನರಾಯಪಟ್ಟಣದ ತೆಂಗು ಎಂದರೆ ಹೆಸರುವಾಸಿ. ಆದರೆ ಇಲ್ಲೆಲ್ಲಾ ಈಗ ಪ್ರಾರಂಭವಾಗಿದೆ  ಕಾಂಡದಲ್ಲಿ ರಸ ಸೋರುವ  ಸಮಸ್ಯೆ. ಇದಕ್ಕೆ ಪರಿಹಾರ ಇಲ್ಲಿದೆ. ಹಾಸನ ಜಿಲ್ಲೆಯಲ್ಲಿ ಉತ್ತಮ  ಆದಾಯ ಕೊಡುವಂತಹ ಬೆಳೆ. ಈ ಜಿಲ್ಲೆಗಳಲ್ಲಿ ತೆಂಗಿನ ಪ್ರದೇಶ ವರ್ಷ ವರ್ಷವೂ ಹೆಚ್ಚಾಗುತ್ತಿದೆ. ತೆಂಗಿನ ಪ್ರದೇಶ ವಿಸ್ತರಣೆ ಆದಷ್ಟು ಇಳುವರಿ ಹೆಚ್ಚಾಗುತ್ತಿಲ್ಲ. ಹೊಸ ತೋಟಗಳಲ್ಲಿ ಇಳುವರಿ ಇದ್ದರೂ ಹಳೆ ಮರಗಳಿಗೆ  ಭಾರೀ ಪ್ರಮಾಣದಲ್ಲಿ  ರೋಗ ಮತ್ತು ಕೀಟ ಬಾಧೆ ಕಾಣಿಸಿಕೊಳ್ಳುತ್ತಿವೆ. ಕಾಡದ ರಸ ಸೊರುವಿಕೆ,…

Read more
ತೆಂಗಿನ ಸಸಿ ಆರೋಗ್ಯವಾಗಿದ್ದರೆ ಹೀಗೆ ಇರುತ್ತದೆ.

ತೆಂಗಿನ ಸಸಿ ಬೇಗ ಫಲಕೊಡಬೇಕಾದರೆ ಮಾಡಬೇಕಾದ ಅಗತ್ಯ ಕೆಲಸ.

ತೆಂಗಿನ ಸಸಿ ಹಾಗೂ ತಾಳೆ ಜಾತಿಯ ಎಲ್ಲಾ ಮರಗಳಿಗೂ ಕುರುವಾಯಿ ದುಂಬಿ ಕಾಟ ಇಲ್ಲದಿದ್ದರೆ, ಸಸಿ ಆರೋಗ್ಯವಾಗಿ ಬೆಳೆದು ಬೇಗ ಫಲ ಕೊಡುವುದರಲ್ಲಿ ಅನುಮಾನ ಇಲ್ಲ. ತೆಂಗು ಜಾತಿಯ ಮರಗಳಲ್ಲಿ ಒಂದೇ ಮೊಳಕೆ (Bud) ಇರುವುದು. ಇವುಗಳ ತಲೆ ಕಡಿದರೆ ಅವು ಮತ್ತೆ ಇತರ ಮರಗಳಂತೆ ಚಿಗುರಿ ಬೆಳೆಯಲಾರದು. ಆದರೆ ಇತರ ಮರ ಮಟ್ಟುಗಳ  ಎಲ್ಲಾ ಎಲೆ ಗೆಲ್ಲು ಕಡಿದರೂ ಅದು ಮತ್ತೆ ಚಿಗುರಿ ಬೆಳೆಯುತ್ತದೆ. ಆದ ಕಾರಣ ತೆಂಗಿನಂತಹ ಮರಗಳಿಗೆ ಎಲೆಯೇ ಆಧಾರ. ಕೆಲವು ಸಂದರ್ಭಗಳಲ್ಲಿ…

Read more
error: Content is protected !!