ಎಲೆ ಮತ್ತು ಹೂಗೊಂಚಲಿಗೆ ಸಿಂಪರಣೆ ಮಾಡಿಡ ಅಡಿಕೆ

ಸಿಂಪರಣೆಯ ಮೂಲಕ ಪೋಷಕಗಳು- ಅದ್ಬುತ ಫಲಿತಾಂಶ

ಬೆಳೆಯಲ್ಲಿ ಕಂಡುಬರುವ ಪೋಷಕಾಂಶಗಳ ಕೊರತೆಯನ್ನು ಶೀಘ್ರವಾಗಿ ಸರಿಪಡಿಸಲು ಇರುವ ಉಪಾಯ ಎಲೆಗಳೆಂಬ ಆಹಾರ ಸಂಗ್ರಾಹಕಕ್ಕೆ ಅದನ್ನು ಪೂರೈಕೆ  ಮಾಡುವುದು. ಹೀಗೆ ಮಾಡುವುದರಿಂದ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳೆಗೆ ಬೇಕಾಗುವ ಆಹಾರಾಂಶಗಳನ್ನು ಸುಲಭವಾಗಿ ಒದಗಿಸಬಹುದು. ಖರ್ಚಿನಲ್ಲಿ ಉಳಿತಾಯವಾಗುತ್ತದೆ. ಪೋಷಕಗಳು ಸಮರ್ಪಕವಾಗಿ ಬೆಳೆಗಳಿಗೆ ದೊರೆಯುತ್ತದೆ. ಉತ್ತಮ ಫಲಿತಾಂಶವೂ ಲಭ್ಯ. ಎಲೆಗಳಿಗೆ ಮತ್ತು ಹೂಗೊಂಚಲುಗಳಿಗೆ ಸಿಮಂಪರಣೆ  ಮಾಡಿ ಸುಪ್ತ ಹಸಿವು ನೀಗಿಸಬಹುದು. ಯಾವುದೇ ಬೆಳೆ ಬೆಳೆಸುವಾಗ ನಿಮಗೆ ತೃಪ್ತಿಕರವಾದ ಬೆಳವಣಿಗೆ  ಕಂಡು ಬರಲಿಲ್ಲವೇ , ಹಾಗಾದರೆ ಒಮ್ಮೆ ಅಥವಾ ಎರಡು ಬಾರಿ ಸಿಂಪರಣೆ…

Read more
error: Content is protected !!