ರೈತರು ಸಾಲ ಸೋಲ ಮಾಡಿ ಬೆಳೆದ ಅನನಾಸು ಮಾರಾಟಕ್ಕೆ ಕಷ್ಟವಾಗಿ ಹಾಳಾಗಿದೆ.

ರೈತರ ಸಾಲ ಮನ್ನಾ? ಸರಕಾರ ತೆಗೆದುಕೊಂಡಿದೆ ಸಣ್ಣ ನಿರ್ಧಾರ.

ಕರ್ನಾಟಕದ ರೈತ ಪರ ಸರಕಾರ ಕೊರೋನಾ ಕಾರಣದಿಂದ ಸತ್ತಂತಹ ರೈತರಿಗೆ ನೆರವಾಗಲು ಸಾಲಮನ್ನಾ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದೆ. ಸಾಲ ಮನ್ನಾ ಎಂದಾಕ್ಷಣ  ರೈತರಲ್ಲದವರ  ಕಿವಿ ನೆಟ್ಟಗಾಗುತ್ತದೆ. ಹಾಗೇನೂ ನೆಟ್ಟಗೆ ಮಾಡಿಕೊಳ್ಳಬೇಡಿ. ಇದು ಬರೇ ಕೊರೋನಾ ದಿಂದ ಮೃತಪಟ್ಟವರಿಗೆ ಮಾತ್ರ. ಉಳಿದವರ ಪ್ರಸ್ತಾಪ ಇಲ್ಲ. ಕಳೆದ ವರ್ಷ ಕೊರೋನಾ ಕಾರಣದಿಂದ ರೈತರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಅದರ ಕಹಿ ನೆನಪು ಮಾಸುವ ಮುನ್ನ ಮತ್ತೆ ಈ ವರ್ಷ ಲಾಕ್ ಡೌನ್ ಮಾಡಲಾಗಿದೆ. ಈ ವರ್ಷವೂ ರೈತರಿಗೆ ಬಹಳಷ್ಟು ತೊಂದರೆಗಳಾಗಿದೆ….

Read more
error: Content is protected !!