ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ತೋಟ ಮಾಡುವವರು  ಹಿಂದೆ ಇಂತಹ ಸಸಿ ಒಳ್ಳೆಯಯದು, ಇದನ್ನು ಆಯ್ಕೆ ಮಾಡಬೇಕು ಎಂದೆಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಮನಿಸಬೇಕಾದದ್ದು ಗಿಡದ ತಳಿ, ಬೆಳವಣಿಗೆ ಲಕ್ಷಣ ಮಾತ್ರವಲ್ಲದೆ ಗಿಡದ ಆರೋಗ್ಯವೂ ಸಹ. ಎಳೆ ಗಿಡಗಳ ಆರೋಗ್ಯ ಹೇಗಿದೆ ಎಂಬುದನ್ನು ಕೂಲಂಕುಶವಾಗಿ ನೋಡಿ ನಂತರ ಆಯ್ಕೆ ಮಾಡಿ ನೆಡಬೇಕು. ಬರೇ ಅಡಿಕೆ ಮಾತ್ರವಲ್ಲ ತೆಂಗಿನ ಸಸಿಯೂ ಹಾಗೆಯೇ.  ಅಡಿಕೆ ಸಸಿ ನೆಡುವವರು ಅದು ಅವರೇ ಮಾಡಿದ ಗಿಡ ಇರಬಹುದು ಅಥವಾ ನರ್ಸರಿಯಿಂದ ಖರೀದಿ ಮಾಡಿ ನೆಡುವುದೇ…

Read more

ನೀವೇ ಮಾಡಬಹುದು- ಕರಿಮೆಣಸಿನ ಗಿಡ.

ಚಳಿಗಾಲ ಕಳೆದು ಬೇಸಿಗೆ ಬಂತೆಂದರೆ ಸಾಕು, ಸಸ್ಯಾಭಿವೃದ್ದಿಗೆ ಇದು ಸೂಕ್ತ ಕಾಲ. ಯಾವುದೇ ಸಸಿಯ ಸಸ್ಯಾಭಿವೃದ್ದಿಗೆ ಚಳಿಗಾಲ ಸೂಕ್ತವಲ್ಲ. ಈ ಸಮಯದಲ್ಲಿ ವಾತಾವರಣದಲ್ಲಿ ಆರ್ಧ್ರತೆ  ಹೆಚ್ಚು ಇದ್ದು ಬೇರು ಬರಲು, ಕಸಿ ಕೂಡಲು ಇದು ಸೂಕ್ತ ಕಾಲಾವಧಿ.ಈ ಸಮಯದಲ್ಲಿ  ಮಾಡಿದ ಸಸ್ಯಾಭಿವೃದ್ದಿಯಲ್ಲಿ 90% ಯಾಶಸ್ಸು ಸಾಧ್ಯ… ಯಾವ ಬಳ್ಳಿ ಸೂಕ್ತ: ನೆಲದಲ್ಲಿ ಹರಿದಾಡುವ ಹಬ್ಬು ಬಳ್ಳಿಗಳನ್ನು ಇದಕ್ಕಾಗಿ ಬಳಕೆ ಮಾಡಬೇಕು. ತೀರಾ ಎಳೆಯ ಬಳ್ಳಿಗಳು ಸೂಕ್ತವಲ್ಲ. ಸಾಧಾರಣ ಬೆಳೆದ ಬಳ್ಳಿಗಳನ್ನೇ ಆಯ್ಕೆ ಮಾಡಬೇಕು. ಹಬ್ಬು ಬಳ್ಳಿಗಳನ್ನು ಮೂಲ…

Read more
error: Content is protected !!