ಭೂಮಿ ಉಳುತ್ತಿರುವ ರೈತ

ಹೊಸ ಭೂ ಸುಧಾರಣೆಯ ಅವಶ್ಯಕತೆ.

ಉಡುಪಿ  ಜಿಲ್ಲಾಧಿಕಾರಿಗಳು  ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟವರಿಗೆ ನೋಟಿಸು ಜ್ಯಾರಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದು ಈಗಿನ ಕಾಲಕ್ಕೆ ಸಯೋಚಿತ ನಿರ್ಧಾರ ಎನ್ನಬಹುದು.  ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಜನ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು  ವಿರೋಧಿಸಿದ್ದಾರೆ. ಜನರ ಅಭಿಪ್ರಾಯವೂ ಸತ್ಯ. ಆದರೆ ಎಲ್ಲಾ ಸಮಸ್ಯೆಗಳ ಮೂಲ ಬೇರು  ಇರುವುದು, ಪಾಳು ಬಿದ್ದ ಜಮೀನಿನಲ್ಲೇ ಎಂಬುದು ಸತ್ಯ.  ಇಂತಹ ಜಿಲ್ಲಾಧಿಕಾರಿಗಳು, ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಳಕಳಿ ಉಳ್ಳ ಜನ ಪ್ರತಿನಿಧಿಗಳು ಇದ್ದರೆ  ಭವಿಷ್ಯದಲ್ಲಿ ಕೃಷಿ ಉಳಿಯಲು ಸಾಧ್ಯ. ಬದಲಾವಣೆ…

Read more
error: Content is protected !!