ಮಾವಿನ ಮರ –ಸಸಿ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು.

ಮಾವಿನ ಮರ –ಸಸಿ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು.

ಮಾವಿನ ಮರ- ಸಸಿ ಬಹುತೇಕ ಎಲ್ಲಾ ಕೃಷಿಕರಲ್ಲೂ ಇರುತ್ತದೆ.ಹಣ್ಣು ತಿನ್ನುವ ಆಸೆಗಾಗಿ ಬೆಳೆಸಿದ ಈ ಮರಗಳಿಂದ ಉತ್ತಮ ಫಲ ಪಡೆಯಲು ಈ ಕೆಲಸವನ್ನು ಈಗ ಮಾಡಲೇಬೇಕು. ಮಳೆಗಾಲದ ಸಮಯದಲ್ಲಿ ಮಾವಿನ ಮರಗಳಿಗೆ ಬರುವ ಒಂದು ಶಿಲೀಂದ್ರ ರೋಗದ ಸೋಂಕು ಆ ಮರದ ಫಸಲಿನ ಮೇಲೆ ನೇರ ಪರಿಣಾಮ ಉಂಟು ಮಾಡುತ್ತದೆ.ಬಹಳಷ್ಟು ಜನ ಮಾವಿನ ಸಸಿ ಬೆಳೆದವರು ಅದರಲ್ಲಿ ಫಲ ಬಂದರೂ  ಉಪಯೋಗಕ್ಕಿಲ್ಲ ಎನ್ನುತ್ತಾರೆ. ಇದಕ್ಕೆ ಕಾರಣ ಮಳೆಗಾಲದಲ್ಲಿ ಬರುವ ಶಿಲೀಂದ್ರ ರೋಗದ ರೋಗಾಣು ಮರದಲ್ಲಿ ಜೀವಂತವಾಗಿ ಉಳಿಯುವುದು….

Read more
ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಈ ರೋಗವನ್ನು ಹೇಗೆ ಗುಣ ಮಾಡುವುದು?

ಕರಿಮೆಣಸಿನ ಬೆಳೆಗೆ ಈಗ ಬರುವ ರೋಗ ಮಾರಣಾಂತಿಕವಾಗಿದ್ದು, ಇದನ್ನು ಸಹ ಗುಣಪಡಿಸಲು ಸಾಧ್ಯವಿದೆ. ರೋಗ ಪ್ರಾರಂಭವಾಗುವ ಹಂತದಲ್ಲಿ ಇದನ್ನು ಗುರುತಿಸಿ, ಉಪಚಾರಮಾಡುವುದು ಪ್ರಾಮುಖ್ಯ. ಮಳೆ ಬರುತ್ತಿದೆ ಎಂದು ಮನೆಯಲ್ಲೇ ಕುಳಿತರೆ  ಅಥವಾ ತೋಟಕ್ಕೆ ಹೋದಾಗ ಬಳ್ಳಿಯ ಸ್ಥಿತಿಗತಿಯನ್ನು ಕೂಲಂಕುಶವಾಗಿ ಗಮನಿಸದೇ ಇದ್ದರೆ  ರೋಗ ಸೋಂಕು ತಗಲಿ ಅದು ಬಹಳ ತ್ವರಿತವಾಗಿ ಉಲ್ಬಣಿಸಿ ಬಳ್ಳಿ ಸಾಯುತ್ತದೆ.  ಈಗಕರಿಮೆಣಸು ಬೆಳೆಗಾರರಿಗೆ ಇರುವ ಪ್ರಾಮುಖ್ಯ ಕೆಲಸ ತೋಟಕ್ಕೆ ಹೋದಾಗ ಬಳ್ಳಿಯ ಆರೋಗ್ಯವನ್ನು ಗಮನಿಸುತ್ತಾ ಇರುವುದು. ಕರಿಮೆಣಸು ಬೆಳೆಗೆ ಮಳೆಗಾಲ ಕಷ್ಟದ ಕಾಲ….

Read more
ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗ

ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗಕ್ಕೆ ಸರಳ ಔಷಧಿ.

ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯೆ ಇದ್ದು, ಬಹಳಷ್ಟು ಜನ ಇದನ್ನು ಗಮನಿಸಿಯೇ ಇರುವುದಿಲ್ಲ. ಮರದ ಶಿರ ಭಾಗ  ನಿತ್ರಾಣವಾಗಿ ಗರಿಗಳು ಕಾಂಡಕ್ಕೆ ಜೋತು ಬಿದ್ದು, ಕೆಲವು ಸಮಯದ ನಂತರ ಸತ್ತು ಹೋಗುತ್ತದೆ. ಬೆಳೆಗಾರರು ಏನೋ ಆಗಿ ಸತ್ತು ಹೋಗಿದೆ ಎಂದು ಸುಮ್ಮನಿರುತ್ತಾರೆ. ತೆಂಗಿನ ಮರದ ಕಾಂಡದಲ್ಲಿ ರಸ ಸೋರುವುದು ಒಂದು…

Read more
ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ತೋಟ ಮಾಡುವವರು  ಹಿಂದೆ ಇಂತಹ ಸಸಿ ಒಳ್ಳೆಯಯದು, ಇದನ್ನು ಆಯ್ಕೆ ಮಾಡಬೇಕು ಎಂದೆಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಮನಿಸಬೇಕಾದದ್ದು ಗಿಡದ ತಳಿ, ಬೆಳವಣಿಗೆ ಲಕ್ಷಣ ಮಾತ್ರವಲ್ಲದೆ ಗಿಡದ ಆರೋಗ್ಯವೂ ಸಹ. ಎಳೆ ಗಿಡಗಳ ಆರೋಗ್ಯ ಹೇಗಿದೆ ಎಂಬುದನ್ನು ಕೂಲಂಕುಶವಾಗಿ ನೋಡಿ ನಂತರ ಆಯ್ಕೆ ಮಾಡಿ ನೆಡಬೇಕು. ಬರೇ ಅಡಿಕೆ ಮಾತ್ರವಲ್ಲ ತೆಂಗಿನ ಸಸಿಯೂ ಹಾಗೆಯೇ.  ಅಡಿಕೆ ಸಸಿ ನೆಡುವವರು ಅದು ಅವರೇ ಮಾಡಿದ ಗಿಡ ಇರಬಹುದು ಅಥವಾ ನರ್ಸರಿಯಿಂದ ಖರೀದಿ ಮಾಡಿ ನೆಡುವುದೇ…

Read more

ವೀಳ್ಯದೆಲೆ ಬೆಳೆಗಾರರ ಸಮಸ್ಯೆಗೆ ಇಲ್ಲಿದೆ ಉತ್ತರ.

ದೈನಂದಿನ ಆದಾಯ ಕೊಡಬಲ್ಲ ವೀಳ್ಯದೆಲೆಗೆ, ನೋಟದ ಮೇಲೆ ಮಾರುಕಟ್ಟೆ ನಿಂತಿದೆ.ಉತ್ತಮ ನೋಟದ ಎಲೆಗಳು  ರೋಗ  ರಹಿತ ಬಳ್ಳಿಗಳಿಂದ ಮಾತ್ರ ದೊರೆಯಬಲ್ಲುದು. ವೀಳ್ಯದೆಲೆಯು ಒಂದು ಪ್ರಮುಖತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿಇದರ ವಿಸ್ತೀರ್ಣ  8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯ ಬೆಳೆವಣಿಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ. ಅವುಗಳಲ್ಲಿ ಬುಡಕೊಳೆ ರೋಗ, ದುಂಡಾಣು ಎಲೆ ಚುಕ್ಕೆ ರೋಗ ಮತ್ತುಚಿಬ್ಬುರೋಗ ಪ್ರಮುಖ ರೋಗಗಳಾಗಿವೆ. ಅವುಗಳಲ್ಲಿ ದುಡಾಂಣು ಎಲೆಚುಕ್ಕೆ ರೋಗವು ಇತ್ತೀಚಿಗೆ ಎಲ್ಲಾ ಕಡೆ ಭಾರೀ ನಷ್ಟವನ್ನು ಉಂಟು…

Read more
error: Content is protected !!