ಅಡಿಕೆ ಬೆಳೆಗೆ ಯಾವಾಗ ಸಮಯಕ್ಕೆ ಯಾವ ಗೊಬ್ಬರ

ಅಡಿಕೆ ಬೆಳೆಗೆ ಯಾವಾಗ ಸಮಯಕ್ಕೆ ಯಾವ ಗೊಬ್ಬರ ಸೂಕ್ತ?

ಅಡಿಕೆ, ತೆಂಗು ಮುಂತಾದ ತೋಟಗಾರಿಕಾ ಬೆಳೆಗಳಿಗೆ ಆಯಾಯಾ ಬೆಳವಣಿಗೆ ಹಂತದಲ್ಲಿ ನಿರ್ದಿಷ್ಟ ಪೋಷಕಗಳನ್ನು ಕೊಡುವುದರಿಂದ ಫಸಲು  ಹೆಚ್ಚಾಗುತ್ತದೆ, ಫಸಲಿನ ಗುಣಮಟ್ಟವೂ ಸಹ ಉತ್ತಮವಾಗಿರುತ್ತದೆ. ಸಸ್ಯದ ಹಸುರು ಭಾಗದ  ಬೆಳವಣಿಗೆಗೆ ಅನುಕೂಲವಾಗುವ ಪೋಷಕವನ್ನು ವರ್ಷದುದ್ದಕ್ಕೂ, ಹೂವು ಬರಲು ಸಹಾಯಕವಾಗಿವ ಗೊಬ್ಬರವನ್ನು ವರ್ಷದಲ್ಲಿ ಕೆಲವೇ ತಿಂಗಳುಗಳಲ್ಲಿಯೂ, ಕಾಯಿ ಬೆಳವಣಿಗೆಗೆ ಸಹಾಯಕವಾಗುವ ಪೋಷಕವನ್ನು ವರ್ಷದುದ್ದಕ್ಕೂ ಕೊಡುತ್ತಾ ಇದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ. ಅಡಿಕೆಯೊಂದೇ ಅಲ್ಲ ಎಲ್ಲಾ ಬೆಳೆಗಳಲ್ಲೂ ಅದರ ನಿರ್ದಿಷ್ಟ ಹಂತದ ಬೆಳವಣಿಗೆಗೆ ಅನುಕೂಲವಾಗುವಂತೆ ಪೊಷಕಗಳನ್ನು ಕೊಟ್ಟರೆ ಅದರ ಫಲವೇ ಭಿನ್ನವಾಗಿರುತ್ತದೆ. ಈ…

Read more
ಹೊಲಕ್ಕೆ ಯೂರಿಯಾ ಎಸೆಯುತ್ತಿರುವ ರೈತ

ಯೂರಿಯಾ ಗೊಬ್ಬರ –ಖರೀದಿ ಇನ್ನು ಕಷ್ಟವಾಗಲಿದೆ!

ರೈತರ ಬೆಳೆ ಪೋಷಣೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳಿಗೆ ಭಾರತ ಸರಕಾರ ಸಬ್ಸಿಡಿ ನೀಡುತ್ತದೆ. ಆದ ಕಾರಣ ಅದು ನಮಗೆ ಮಿತ ದರದಲ್ಲಿ ಲಭ್ಯವಾಗುತ್ತದೆ. ಈ ಸಬ್ಸಿಡಿ  ದುರುಪಯೋಗವಾಗುತ್ತಿದೆ. ಮನಬಂದಂತೆ ಯೂರಿಯಾ ಗೊಬ್ಬರ ಖರೀದಿ ಮಾಡಿ, ಅದನ್ನು ಬೇರೆ ಉದ್ದೇಶಗಳಿಗೂ ಬಳಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಇನ್ನು ಆಯಾ ಹಂಗಾಮಿನಲ್ಲಿ ಮಾತ್ರ ನಿಗದಿಪಡಿಸಿದ ಪ್ರಮಾಣದ ಗೊಬ್ಬರ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ನಿಬಂಧನೆ ಜ್ಯಾರಿಯಾಗಿ ಎರಡು ವರ್ಷಗಳೇ ಆಗಿದ್ದರೂ ಈಗ ಎಲ್ಲಾ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳವರೂ ಇದನ್ನು ಕಡ್ದಾಯವಾಗಿ…

Read more
error: Content is protected !!