ginger seed treatment

ಬೀಜೋಪಚಾರದಿಂದ ಆರೋಗ್ಯವಂತ ಬೆಳೆ ಸಾಧ್ಯ.

ಬೀಜಗಳ ಮೂಲಕ ಬೇರೆ ಬೇರೆ ರೋಗ ಬರುತ್ತದೆ.  ಕೀಟಗಳಿಂದ ದಾಸ್ತಾನು ಇಟ್ಟ ಬೀಜ ಹಾಳಾಗುತ್ತದೆ. ಇದನ್ನು  ತಡೆಯಲು  ಶಿಲೀಂದ್ರನಾಶಕ ಮತ್ತು ಕೀಟನಾಶಕಗಳಿಂದ ಉಪಚಾರ ಮಾಡುವುದಕ್ಕೆ ಬೀಜೋಪಚಾರ (seed treatment) ಎನ್ನುತ್ತಾರೆ. ಬಹುಪಾಲು ಬೆಳೆಗಳ ಸಂತಾನಾಭಿವೃದ್ದಿ ಬೀಜಳಿಂದಲೇ ಆಗುವುದು. ಲಾಭದಾಯಕ ಇಳುವರಿಗೆ ಆರೋಗ್ಯಕರ ಬಿತ್ತನೆ ಬೀಜ ಅತಿ ಪ್ರಮುಖವಾದ ಸಂಪನ್ಮೂಲವಾಗಿದೆ. ಕೃಷಿಯ ಯಶಸ್ವಿಗೆ ಹಾಗೂ ಅಧಿಕ ಇಳುವರಿಗೆ ಉತ್ತಮ ಗುಣಮಟ್ಟದ ಬೀಜದ ಕೊಡುಗೆ ಪ್ರಮುಖವಾಗಿದೆ.    ಪುರಾತನ ಕಾಲದಿಂದಲೂ ಉತ್ತಮ ಬೀಜದ ಮಹತ್ವವನ್ನು ಅರಿತುಕೊಂಡು ನಮ್ಮ ರೈತರು ದೃಢಕಾಯ ಹಾಗೂ…

Read more

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ಕಳೆ ಸಸ್ಯಗಳೆಂದು ನಾವು ನಿರ್ಲಕ್ಷ್ಯ ಮಾಡುವ ಕೆಲವು ಸಸ್ಯಗಳು ಮಣ್ಣೀನ ಫಲವತ್ತತೆ  ಹೆಚ್ಚಿಸಲು ಸಹಕಾರಿ. ಅವುಗಳಲ್ಲಿ ಒಂದು ಕ್ರೊಟಲೇರಿಯಾ ಜಾತಿಯ ಸಸ್ಯ. ಸಸ್ಯಗಳು ಮತ್ತು ಮಣ್ಣು:  ಅಲ್ಪಾವಧಿಯ ಸಸ್ಯಗಳಾದ ಇವುಗಳನ್ನು ಹೊಲದಲ್ಲಿ ಬೆಳೆಯುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಅಭಿವೃದ್ದಿಯಾಗುತ್ತದೆ. ಇಂತವುಗಳು  ನಮ್ಮ ಸುತ್ತಮುತ್ತ ಹಲವಾರು ಇವೆ. ಯಾವುದು ದ್ವಿದಳ ಕಾಳುಗಳನ್ನು ಕೊಡುವ ಸಸ್ಯಗಳಿವೆಯೋ ಅವೆಲ್ಲಾ ಪೋಷಕಾಂಶ ಕೊಡುವ ಸಸ್ಯಗಳು.  ಮಣ್ಣು  ಈ ತನಕ ಜೀವಂತವಾಗಿ ಉಳಿದುಕೊಂಡು ಬಂದುದು ಅದರಲ್ಲಿ ಆಶ್ರಯಿಸಿರುವ ಸೂಕ್ಷ್ಮ ಜೀವಿಗಳು, ಸಸ್ಯಗಳು…

Read more
error: Content is protected !!