ಗೇರು ಬೆಳೆಯಲ್ಲಿ ಹೆಚ್ಚು ಇಳುವರಿ ಬೇಕಾದರೆ ಇದು ಅಗತ್ಯ.

ಗೇರು ಚಿಗುರು ಬಿಡುವ ಸಮಯ ಅಕ್ಟೋಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ ತನಕವೂ ಮುಂದುವರಿಯುತ್ತದೆ. ಚಿಗುರುವ ಸಮಯದಲ್ಲಿ ಈ ಬೆಳೆಗೆ ಕೀಟಗಳ ತೊಂದರೆ  ಜಾಸ್ತಿ.ಇದನ್ನು  ನಿವಾರಣೆ ಮಾಡಿಕೊಳ್ಳದಿದ್ದರೆ , ಚಿಗುರು ಹಾಳಾಗುತ್ತದೆ. ಫಸಲು ಗಣನೀಯವಾಗಿ ಕಡಿಮೆಯಾಗುತ್ತದೆ. ಯಾವ ಕೀಟಗಳಿಂದ ತೊಂದರೆ: ಚಿಗುರುವ ಸಮಯದಲ್ಲಿ ಎಳೆ ಚಿಗುರನ್ನು ತಿನ್ನಲು ಗುಲಗುಂಜಿ ಹುಳದ ತರಹದ ಒಂದು ಹಾರುವ ಕೀಟ ತಿನ್ನುತ್ತದೆ. ಇದರಿಂದ ಎಳೆ  ಚಿಗುರು ಹಾಳಾಗಿ ಒಣಗುತ್ತದೆ. ಎಲೆಗಳಲ್ಲೊ ಹರಿತ್ತು  ಇರುವುದಿಲ್ಲ. ತಿಂದು ಹಾಕಿದ ಹಿಕ್ಕೆ  ಇರುತ್ತದೆ. ಕೆಲವು ಸಮಯದಲ್ಲಿ  ಇದರ…

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಟಿ- ಸೊಳ್ಳೆ ನಿಯಂತ್ರಣಕ್ಕೆ – ಸಿಂಪರಣೆ ಬೇಕಾಗಿಲ್ಲ.

ಗೋಡಂಬಿ ಅಥವಾ ಗೇರು ಒಣ ಭೂಮಿಯಲ್ಲಿ ಬೆಳೆಯಬಹುದಾದ ಲಾಭದಾಯಕ ಬೆಳೆ. ಇದರ ಪ್ರಮುಖ ಸಮಸ್ಯೆ ಎಂದರೆ ಟಿ- ಸೊಳ್ಳೆ. ಇದರ ನಿಯಂತ್ರಣಕ್ಕೆ ಈ ತನಕ ವಿಷ  ರಾಸಾಯನಿಕ ಸಿಂಪರಣೆಯನ್ನು  ಶಿಫಾರಸು ಮಾಡಲಾಗುತ್ತಿದ್ದರೆ  ಈಗ ಸುರಕ್ಷಿತ ವಿಷ  ರಹಿತ  ಪರಿಹಾರ ಫಲಿತಾಂಶ ಕೊಟ್ಟಿದೆ. ಇನ್ನು “ಟಿ” ಸೊಳ್ಳೆ ನಿಯಂತ್ರಣಕ್ಕೆ ಸಿಕ್ಕ ಸಿಕ್ಕ ವಿಷ ಕೀಟ ನಾಶಕ ಬಳಸಬೇಕಾಗಿಲ್ಲ. “ಟಿ” ಸೊಳ್ಳೆಯಿಂದ ಗೋಡಂಬಿ ಬೆಳೆಯಲ್ಲಿ ಸುಮಾರು 50% ಕ್ಕೂ ಹೆಚ್ಚಿನ ಫಸಲು ನಷ್ಟವಾಗುತ್ತದೆ. ಗೇರು ಸಸಿಗಳು ಚಿಗುರುವ ಸಮಯದಿಂದ ಪ್ರಾರಂಭವಾಗಿ …

Read more
error: Content is protected !!