ಮಿಡತೆಗಳಿಗೆ ಅಂಜಬೇಕಾಗಿಲ್ಲ.

by | May 29, 2020 | Current Affairs (ಪ್ರಚಲಿತ ವಿಧ್ಯಮಾನಗಳು) | 0 comments

ಜನರಲ್ಲಿ ಭಯ ಮೂಡಿಸಿದ ಮಿಡತೆ ಹಾವಳಿ ಬಗ್ಗೆ ಹಿರಿಯ ಕೀಟ ಶಾಸ್ತ್ರಜ್ಞ, ಕರಾವಳಿ ಕರ್ನಾಟಕದ ಕೃಷಿ ತೋಟಗಾರಿಕಾ ವಲಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಶ್ರೀ ಎಸ್ ಯು ಪಾಟೀಲ್ ರವರು ಹೇಳುವ ಮಾತುಗಳು ಇವು.



ಮೇಲಿನ ಧ್ವನಿ ಮುದ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಶ್ರೀಯುತರು ವಿವರವಾಗಿ ಹೇಳಿದ್ದಾರೆ.

  • ಈ ಮಿಡತೆಗಳಿಂದ ಯಾವ ಹಾನಿಯೂ ಉಂಟಾಗದು ಭಯಪಡುವ ಅಗತ್ಯ ಇಲ್ಲ.ಮಹಾರಾಷ್ಟ್ರ ದಾಟಿ ಬರುವುದೇ ಸಂದೇಹ.
  • ಮಿಡತೆಗಳಲ್ಲಿ ಉದ್ದ ಮೀಸೆಯವು ಪರಭಕ್ಷಕಗಳು.

  • ಗಿಡ್ಡ ಮೀಸೆಯವು ಮಾತ್ರ ಸ್ವಲ್ಪ ಹಸುರನ್ನು ತಿನ್ನುವವುಗಳು.
  • ಎಲ್ಲಾ ಮಿಡತೆಗಳೂ ಬೆಳೆ ಹಾನಿ ಮಾಡುವುದಿಲ್ಲ.

  • ಮಿಡತೆಗಳು, ಜಿರಲೆಗಳು ಅತ್ಯಧಿಕ ಪ್ರೋಟೀನು ಉಳ್ಳವುಗಳು.
  • ವಿದೇಶಗಳಲ್ಲಿ ಇದರ ಪ್ರೋಟೀನ್ ಭರಿತ ಆಹಾರ ಉತ್ಪನ್ನ್ಗಗಳು ಇವೆ.
  • ನಮ್ಮಲ್ಲೂ ಸಧ್ಯವೇ ಇದು ಬರಲಿದೆ.
  • ನಮ್ಮ ದೇಶದಲ್ಲೂ  ಸತ್ವ ಭರಿತ ಆಹಾರ ಅವಶ್ಯಕತೆ ನೀಗಿಸಲು ಇದು ಅಗತ್ಯವಾದೀತು.
  • ಹಲವು ಬಿಸ್ಕೆಟ್ ಹಾಗೂ ಅಧಿಕ ಸತ್ವದ ಆಹಾರಗಳಲ್ಲಿ ಇದನ್ನು ಸೇರಿಸಲಾಗುತ್ತದೆ.
  • ಮಿಡತೆಗಳನ್ನು ಇದೇ ಉದ್ದೇಶಕ್ಕೆ ಸಾಕುವುದು ಜಗತ್ತಿನ ಹಲವು ದೇಶಗಳಲ್ಲಿ ಇದೆ.
  • ಈಗ ಬಂದ ಮಿಡತೆಗಳು ಒಣ ವಾತಾವರಣ ಮತ್ತು ಮರಳುಗಾಡಿನಲ್ಲಿ ಮಾತ್ರ ಸಂತಾನಾಭಿವೃದ್ದಿ ಮಾಡುವವುಗಳು.
  • ಇಲ್ಲಿಗೆ ಬರುವ ಸಾಧ್ಯತೆ ತುಂಬಾ ಕಡಿಮೆ. ಬಂದರೂ ನಮ್ಮಲ್ಲಿ ಅವು ಗೌಣವಾಗಬಲ್ಲದು.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!