ಪಕ್ವವಾದ ಜೇನು

ಜೇನುತುಪ್ಪ ತಿನ್ನುವವರು ಇದನ್ನೊಮ್ಮೆ ಓದಿ.

ಪ್ರಕೃತಿಯಲ್ಲಿ ಮನುಷ್ಯವ ಹಸ್ತಕ್ಷೇಪ ಇಲ್ಲದೆ ಸಿದ್ಧವಾಗುವ ಪ್ರಾಕೃತಿಕ ವಸ್ತು ಜೇನು. ಇದು ಪುಷ್ಪಗಳಲ್ಲಿ ಉತ್ಪತ್ತಿಯಾಗಿ ಜೇನು ನೊಣಗಳಿಂದ ಸಂಗ್ರಹಿಸಲ್ಪಡುತ್ತದೆ. ಅವುಗಳೇ ಅದನ್ನು ಪರಿಷ್ಕರಿಸಿಯೂ ಕೊಡುತ್ತವೆ. ವಿಜ್ಞಾನ ಎಷ್ಟೇ ಮುಂದುವರಿದರೂ ಜೇನುತುಪ್ಪವನ್ನು ತಯಾರಿಸಲು ಯಾವ ವಿಜ್ಞಾನಿಗಳಿಗೂ ಇನ್ನೂ ಸಾಧ್ಯವಾಗಿಲ್ಲ. ಜೇನುತುಪ್ಪ ಮಾಡಲು ಜೇನ್ನೊಣಗಳಿಂದ ಮಾತ್ರ ಸಾಧ್ಯ. ಅದಕ್ಕೆ ಹೇಳುವುದು ಪ್ರಕೃತಿಗೆ ಪ್ರಕೃತಿಯೇ ಸಾಟಿ ಎಂದು.  ಜೇನು ತಯಾರಾಗುವುದು ಹೀಗೆ: ಹೂವು ಅರಳುವುದರ ಸೂಚನೆ ಜೇನು ನೊಣಗಳ ಗಮನಕ್ಕೆ ಅದರ ಸುಪಾಸನೆ ಮೂಲಕ ದೊರೆಯುತ್ತದೆ. ಮಾನವನ ಮೂಗಿಗೆ  ಗೊತ್ತಾಗುವ ಪರಿಮಳ…

Read more
brinjal in mulching sheet

ತರಕಾರಿ ಬೆಳೆಯುವಾಗ ಕೀಟ- ರೋಗಗಳನ್ನು ಸುಳಿಯದಂತೆ ಮಾಡಬಹುದು.

ತರಕಾರಿ ಬೆಳೆಗಳೆಂದರೆ ಅವು ತಕ್ಷಣ ಕೊಯಿದು, ತಕ್ಷಣ ತಿನ್ನುವ ವಸ್ತುಗಳಾಗಿದ್ದು, ಇದಕ್ಕೆ ವಿಷ ರಾಸಾಯನಿಕ ಉಳಿಕೆಗಳಿರುವ  ಯಾವುದೇ ಸಸ್ಯ ಸಂರಕ್ಷಕಗಳನ್ನು ಬಳಸುವುದು ಸೂಕ್ತವಲ್ಲ. ತರಕಾರಿಗಳಿಗೆ ರಾಸಾಯನಿಕ ವಿಷ ರಾಸಾಯನಿಕಗಳನ್ನು ಬಳಸಬಾರದು ನಿಜ. ಅದರೆ ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಏನು ಮಾಡಬೇಕು? ಹೂಡಿದ ಬಂಡವಾಳಕ್ಕೆ ಪ್ರತಿಫಲವನ್ನು ಪಡೆಯಬೇಡವೇ? ಇದೆಲ್ಲಾ ಸಹಜವಾಗಿ ಉದ್ಭವಿಸುವ ಸಮಸ್ಯೆಗಳು. ಇದೆಲ್ಲಾ ನಿಜ. ವಿಷ ರಾಸಾಯನಿಕಗಳಿಲ್ಲದೆ ಹೇಗೆ ಕೃಷಿ ಮಾಡುವುದು ಇದು ಹೇಗೆ ಮಿತವ್ಯಯಿಯಾಗುತ್ತದೆ, ಎಂಬ ಕುರಿತಾಗಿ ಇಲ್ಲಿದೆ ಕೆಲವು ಅವಶ್ಯ ಮಾಹಿತಿಗಳು. ಇದು ಸುರಕ್ಷಿತ,…

Read more
soil solarization for weed control

Soil Solarization– GOOD SOLUTION FOR weed CONTROL

Soil solarisation is the novel technique in safe and effective weeds control , soil born disease and pests management. It is harmless. The impact of pesticide use on the environment is now well documented and a more wide spread adoption of integrated weed management strategies and tactics recommended in sustainable agriculture systems. This hydrothermal process…

Read more
coconut garden

ತೆಂಗು- ಕಾಂಡದಲ್ಲಿ ರಸ ಸೋರುವುದನ್ನು ಹೀಗೆ ನಿಲ್ಲಿಸಬಹುದು

ಹಾಸನ ಜಿಲ್ಲೆಯ ತೆಂಗು ರಾಜ್ಯದಲ್ಲೇ ಹೆಸರುವಾಸಿ. ಚನ್ನರಾಯಪಟ್ಟಣದ ತೆಂಗು ಎಂದರೆ ಹೆಸರುವಾಸಿ. ಆದರೆ ಇಲ್ಲೆಲ್ಲಾ ಈಗ ಪ್ರಾರಂಭವಾಗಿದೆ  ಕಾಂಡದಲ್ಲಿ ರಸ ಸೋರುವ  ಸಮಸ್ಯೆ. ಇದಕ್ಕೆ ಪರಿಹಾರ ಇಲ್ಲಿದೆ. ಹಾಸನ ಜಿಲ್ಲೆಯಲ್ಲಿ ಉತ್ತಮ  ಆದಾಯ ಕೊಡುವಂತಹ ಬೆಳೆ. ಈ ಜಿಲ್ಲೆಗಳಲ್ಲಿ ತೆಂಗಿನ ಪ್ರದೇಶ ವರ್ಷ ವರ್ಷವೂ ಹೆಚ್ಚಾಗುತ್ತಿದೆ. ತೆಂಗಿನ ಪ್ರದೇಶ ವಿಸ್ತರಣೆ ಆದಷ್ಟು ಇಳುವರಿ ಹೆಚ್ಚಾಗುತ್ತಿಲ್ಲ. ಹೊಸ ತೋಟಗಳಲ್ಲಿ ಇಳುವರಿ ಇದ್ದರೂ ಹಳೆ ಮರಗಳಿಗೆ  ಭಾರೀ ಪ್ರಮಾಣದಲ್ಲಿ  ರೋಗ ಮತ್ತು ಕೀಟ ಬಾಧೆ ಕಾಣಿಸಿಕೊಳ್ಳುತ್ತಿವೆ. ಕಾಡದ ರಸ ಸೊರುವಿಕೆ,…

Read more
fertiliser broadcasting -ರಸಗೊಬ್ಬರ ಹಾಕುವುದು

ರಸಗೊಬ್ಬರದ ಬೆಲೆ ಈಗ ಇಳಿಕೆಯಾಗಿದೆ

ಒಂದು ತಿಂಗಳ ಹಿಂದೆ ರಸಗೊಬ್ಬರದ (fertiliser)ಬೆಲೆ ಹೆಚ್ಚಳವಾಗಿತ್ತು. ಇದು ತಡವಾಗಿ ಸರಕಾರದ ಗಮನಕ್ಕೆ ಬಂದು, ಈಗ ಅದು ಯಥಾಸ್ಥಿತಿಗೆ ಬಂದಿದೆ. ರಸಗೊಬ್ಬರ ಎಂಬುದು ದೇಶದ ಕೃಷಿ ಉತ್ಪಾದನೆಯನ್ನು ನಿರ್ಧರಿಸುವ ಪ್ರಮುಖ ಕೃಷಿ ಒಳಸುರಿಯಾಗಿದ್ದು, ಇದರ ತಯಾರಿಕೆ ದೇಶದಲ್ಲಿ ಅತೀ ದೊಡ್ಡ ಆದಾಯದ ಉದ್ದಿಮೆಯಾಗಿ ಬೆಳೆದಿದೆ. ದೇಶದಾದ್ಯಂತ ಸುಮಾರು 12 DAP ಉತ್ಪಾದನಾ ದೊಡ್ಡ  ಘಟಕಗಳೂ,  ಸುಮಾರು 32 ಯೂರಿಯಾ  ಉತ್ಪಾದಕ ದೊಡ್ಡ ಘಟಕಗಳು, ಮತ್ತು 57 ಯೂರಿಯಾ ಮತ್ತು DAP ಎರಡನ್ನೂ ತಯಾರಿಸುವ ದೊಡ್ಡ ಘಟಕಗಳು ಭಾರತ…

Read more
ರಸಗೊಬ್ಬರ- fertilizer broadcasting

ರಸಗೊಬ್ಬರಕ್ಕೆ ಯಾವ ಕಾರಣಕ್ಕೆ ಬೆಲೆ ಹೆಚ್ಚಳವಾಗುತ್ತದೆ ಗೊತ್ತೇ?

ಕೆಲ ದಿನಗಳ ಹಿಂದೆ ರಸ ಗೊಬ್ಬರದ ಬೆಲೆ ಹೆಚ್ಚಳವಾದ ಸುದ್ದಿ ಭಾರೀ ಸದ್ದು ಮಾಡಿತ್ತು. ಈಗ ಮತ್ತೆ ರಸಗೊಬ್ಬರದ ಬೆಲೆ ಇಳಿಕೆಯದ್ದೇ ಸುದ್ದಿ. ಆದರೆ ಇದರ ಹಿಂದಿನ ವಾಸ್ತವಿಕತೆಯ ಚಿತ್ರಣ ಇಲ್ಲಿದೆ ನೋಡಿ. ರಸಗೊಬ್ಬರ, ತಂಬಾಕು ಉತ್ಪನ್ನಗಳು ಹಾಗೆಯೇ ಅಲ್ಕೋ ಹಾಲ್, ಪೆಟ್ರೋಲಿಯಂ ಉತ್ಪನ್ನಗಳು ಬಳಸುವವರಿಗೆ ಒಂದು ಚಟದಂತೆ. ಇವುಗಳು ಭಾರತದಂತಹ ಅಧಿಕ ಜನಸಂಖ್ಯೆ ಉಳ್ಳ ದೇಶವನ್ನು ಮುನ್ನಡೆಸಲು ಬೇಕಾದಷ್ಟು ಆದಾಯ ತಂದು ಕೊಡುತ್ತದೆ. ಭಾರತ ದೇಶದಲ್ಲಿ  70% ಕ್ಕೂ ಹೆಚ್ಚು ಕೃಷಿಕರು. ಅದರಲ್ಲಿ 69% ಕೃಷಿಕರು…

Read more
pepper garden

pepper- best method of planting its cuttings.

Pepper planters prefer runner shoots for crop propagation in monsoon commencing season. Here we explain the best method of planting techniques. Pre monsoon period is the ideal time for plant its runner shoots. This is the age old practice followed by our farmers. Rooted plants are the recent development. Direct planting of runner shoot cuttings…

Read more
farmer ploughing field

ಮುಂಗಾರು ಹಂಗಾಮಿಗೆ ಮಾಡಬೇಕಾದ ಪೂರ್ವ ಸಿದ್ದತೆಗಳು

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಗಳು ವಾಡಿಕೆಯಂತೆ ಆಗುತ್ತವೆ ಎಂಬುವುದು ಹವಾಮಾನ ತಜ್ಞರ ಅಭಿಪ್ರಾಯ. ಆದ್ದರಿಂದ ರೈತರು ಸ್ಥಳೀಯ ಪರಿಸ್ಥಿತಿಗಳನ್ನು ಅವಲೋಕಿಸಿ ಮುಂಗಾರು ಬೆಳೆಗಳ ಯೋಜನೆಯನ್ನು ಹಮ್ಮಿಕೊಳ್ಳುವುದು ಸೂಕ್ತ. ಈಗಾಗಲೇ ಅನೇಕ ಕಡೆ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ರೈತರು ತಮ್ಮ ಜಮೀನುಗಳಲ್ಲಿ ಕುಂಟೆ-ರಂಟೆಗಳನ್ನು ಹೊಡೆದು ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಚೌಕ ಮಡಿಗಳನ್ನು ಮತ್ತು ದಿಂಡು ಸಾಲುಗಳನ್ನು ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸುವುದರಿಂದ, ಬಂದ ಮಳೆ ನೀರು ಮಡಿಗಳಲ್ಲಿ ಮತ್ತು ಬೋದುಗಳಲ್ಲಿ ನಿಲ್ಲುವುದರಿಂದ ಮಣ್ಣಿನ ತೇವಾಂಶ ಹೆಚ್ಚು ಸಂಗ್ರಹವಾಗಿ…

Read more
glerisidia plant

ಕೊಟ್ಟಿಗೆ ಗೊಬ್ಬರಕ್ಕೆ ಪರ್ಯಾಯ ಈ ಸೊಪ್ಪುಗಳು.

ಇಂದಿನ  ಸಾರ್ವಕಾಲಿಕ ಸಮಸ್ಯೆಯಾದ  ಕೆಲಸದವರ ಕೊರತೆ. ಈ ಕೊರತೆಯಿಂದಾಗಿಯೇ ನಾವು ರಾಸಾಯನಿಕ ಗೊಬ್ಬರ, ಕಳೆ ನಾಶಕ ಹೆಚ್ಚಾಗಿ ಬಳಕೆ ಮಾಡುತ್ತಿರುವುದು. ಅದನ್ನು ಕಡಿಮೆ ಮಾಡಲು ಹಸುರೆಲೆ ಗೊಬ್ಬರ ಗಿಡಗಳೂ ಸಹಕಾರಿ ಹೇಗೆ ಗೊತ್ತೇ? ಕೊಟ್ಟಿಗೆ ಗೊಬ್ಬರ ಬೇಕಾದರೆ ಹಸು ಸಾಕಬೇಕು. ಹಸು ಸಾಕಿದರೆ ಅದಕ್ಕೆ ಮೇವು ಬೆಳೆಸಬೇಕು. ಸಾಕಷ್ಟು ಪಶು ಆಹಾರ ಕೊಡಬೇಕು. ಅದೇ ರೀತಿ ದೈನಂದಿನ ಸಮಯದ ಅವಧಿಯಲ್ಲಿ ಅರ್ಧ ಪಾಲು ಸಮಯವನ್ನು ಅದಕ್ಕೇ ಮೀಸಲಿಡಬೇಕು. ಈ ಕಸುಬು ಕೆಲವರಿಗೆ ಮಾತ್ರ ಲಾಭವಾಗುತ್ತದೆ. ಈ ಕಾರಣಕ್ಕಾಗಿಯೇ…

Read more
error: Content is protected !!