ginger seed treatment

ಬೀಜೋಪಚಾರದಿಂದ ಆರೋಗ್ಯವಂತ ಬೆಳೆ ಸಾಧ್ಯ.

ಬೀಜಗಳ ಮೂಲಕ ಬೇರೆ ಬೇರೆ ರೋಗ ಬರುತ್ತದೆ.  ಕೀಟಗಳಿಂದ ದಾಸ್ತಾನು ಇಟ್ಟ ಬೀಜ ಹಾಳಾಗುತ್ತದೆ. ಇದನ್ನು  ತಡೆಯಲು  ಶಿಲೀಂದ್ರನಾಶಕ ಮತ್ತು ಕೀಟನಾಶಕಗಳಿಂದ ಉಪಚಾರ ಮಾಡುವುದಕ್ಕೆ ಬೀಜೋಪಚಾರ (seed treatment) ಎನ್ನುತ್ತಾರೆ. ಬಹುಪಾಲು ಬೆಳೆಗಳ ಸಂತಾನಾಭಿವೃದ್ದಿ ಬೀಜಳಿಂದಲೇ ಆಗುವುದು. ಲಾಭದಾಯಕ ಇಳುವರಿಗೆ ಆರೋಗ್ಯಕರ ಬಿತ್ತನೆ ಬೀಜ ಅತಿ ಪ್ರಮುಖವಾದ ಸಂಪನ್ಮೂಲವಾಗಿದೆ. ಕೃಷಿಯ ಯಶಸ್ವಿಗೆ ಹಾಗೂ ಅಧಿಕ ಇಳುವರಿಗೆ ಉತ್ತಮ ಗುಣಮಟ್ಟದ ಬೀಜದ ಕೊಡುಗೆ ಪ್ರಮುಖವಾಗಿದೆ.    ಪುರಾತನ ಕಾಲದಿಂದಲೂ ಉತ್ತಮ ಬೀಜದ ಮಹತ್ವವನ್ನು ಅರಿತುಕೊಂಡು ನಮ್ಮ ರೈತರು ದೃಢಕಾಯ ಹಾಗೂ…

Read more
seed plants

ರೋಗ ರಹಿತ ಕರಿಮೆಣಸಿನ ಸಸಿ ಮಾಡುವ ವಿಧಾನ.

ನಮಗೆಲ್ಲಾ ಗೊತ್ತಿರುವ ಕರಿಮೆಣಸಿನ ಸಸ್ಯೋತ್ಪಾದನೆಗಿಂತ ಭಿನ್ನವಾದ ಸಸ್ಯಾಭಿವೃದ್ದಿ ವಿಧಾನ ಬೀಜದಿಂದ ಸಸ್ಯೋತ್ಪಾದನೆ ಮಾಡುವುದು. ಬಳ್ಳಿ ತುಂಡುಗಳಿಂದ ಸಸ್ಯೋತ್ಪಾದನೆ ಮಾಡುವುದು ತುಂಬಾ ಸುಲಭ. ಇದನ್ನು ಪಾಲಿಥೀನ್ ಚೀಲಗಳಲ್ಲಿ ಊರಿ ಬೇರು ಬರಿಸಿ ಸಸಿಮಾಡಿಯೂ ನೆಡಬಹುದು. ನೇರವಾಗಿ ಬಳ್ಳಿ ತುಂಡುಗಳನ್ನು ಬೇಕಾದಲ್ಲಿ ನೆಟ್ಟೂ ಸಹ ಸಸ್ಯಾಭಿವೃದ್ದಿ ಮಾಡಬಹುದು. ಇದರಲ್ಲಿ ಎಷ್ಟು ಅನುಕೂಲಗಳು ಇವೆಯೋ ಅಷ್ಟೇ ಅನನುಕೂಲಗಳೂ ಇವೆ. ಮೆಣಸಿನ ಬೇಸಾಯದಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ಸೊರಗು ರೋಗ. ಮತ್ತು ಜಂತು ಹುಳ. ಇವೆರಡೂ ಸಸ್ಯ ಸಾಮಾಗ್ರಿಯ ಮೂಲಕ ಪ್ರಸಾರವಾಗುತ್ತದೆ….

Read more
seed plants

Disease free pepper plants by seeds.

Propagation of pepper by shoot cuttings is the traditional and popular method. Now because of commercialization disease free planting material is very less. To overcome plant  born disease seed propagation is helpful.   Pepper can be propagated through seeds and vegetative parts .Propagation through seeds are not in practice because of its heterozygous nature and…

Read more
ಫಲವತ್ತಾದ ಫಲ್ಗುಣಿ ನದಿಯ ಮುಖಜ ಭೂಮಿಯಲ್ಲಿ ಬೆಳೆದ ರುಚಿಕಟ್ಟಾದ ಕಲ್ಲಂಗಡಿ.

ಮಣ್ಣು ಫಲವತ್ತತೆ ಇದ್ದಾಗ ಅಲ್ಲಿ ಬೆಳೆದ ಫಸಲಿಗೆ ರುಚಿ ಹೆಚ್ಚು.

ಜನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಮುಖ್ಯವಾಗಿ ರಸ ಗೊಬ್ಬರ, ಹೈಬ್ರೀಡ್ ಬೀಜಗಳಿಂದ ತಾವು ಬಳಸುವ ಹಣ್ಣು ತರಕಾರಿಗಳಲ್ಲಿ ರುಚಿ ಹೋಗಿದೆ ಎಂದು. ವಾಸ್ತವವಾಗಿ ಇದು ಸತ್ಯವಲ್ಲ. ಸತ್ಯ ಸಂಗತಿ ಬೇರೆಯೇ ಇದೆ. ಅದು ಮಣ್ಣಿನ ಫಲವತ್ತತೆ. ರುಚಿ ಎನ್ನುವುದು ಹಸಿದವನ ನಾಲಗೆಗೆ ಹೆಚ್ಚು, ಹಸಿವು ಇಲ್ಲದವನಿಗೆ ಕಡಿಮೆ. ಹಾಗೆಂದು ಕೆಲವೊಮ್ಮೆ ಬದಲಾವಣೆ ರುಚಿ ಕೊಡುತ್ತದೆ. ಆದರೆ ಪ್ರತೀಯೊಂದು  ಆಹಾರ ವಸ್ತುವಿಗೂ ಅದರದ್ದೇ ಆದ ರುಚಿ ಗುಣ ಇರುತ್ತದೆ. ಅದು ಬರುವುದು ಆ ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣು…

Read more
Areca leaf for cow fodder

ಜಾನುವಾರುಗಳಿಗೆ ಅಡಿಕೆ ಹಾಳೆ ಉತ್ತಮ ಮೇವು ಯಾಕೆ?.

ಜಾನುವಾರುಗಳ ಹೊಟ್ಟೆ ತುಂಬಿಸಲು ಗಟ್ಟಿ ಮೇವು ಬೇಕು. ಅದಕ್ಕೆ ಅಡಿಕೆ ಮರದ ಹಸಿ ಹಾಳೆ ಉತ್ಯುತ್ತಮ. ಜಾನುವಾರು ಸಾಕುವವರು ಪಶುಗಳಿಗೆ ಹಸಿ ಹುಲ್ಲು ಹಾಕುತ್ತೇವೆ. ಆದರೆ ಈ ಹಸಿ ಹುಲ್ಲಿನಲ್ಲಿ  ನಾರಿನ ಅಂಶ (Fiber) ಮತ್ತು ಘನ ಅಂಶ(Solids) ಕಡಿಮೆ. ಆದರೆ ಅಡಿಕೆ ಹಾಳೆಯಂತಹ ಕೃಷಿ ತ್ಯಾಜ್ಯಗಳಲ್ಲಿ ಈ ಅಂಶ ಉತ್ತಮವಾಗಿದೆ. ಇದನ್ನು ಹಸಿ ಹುಲ್ಲಿಗಿಂತ ಕಡಿಮೆ ಪ್ರಮಾಣದಲ್ಲಿ ಕೊಟ್ಟರೂ ಹೊಟ್ಟೆ ತುಂಬುತ್ತದೆ. ದೇಹದ ಚಯಾಪಚಯ ಕ್ರಿಯೆಗೂ ಇದು ಸಹಕಾರಿಯಾಗುತ್ತದೆ. ಮಲೆನಾಡು, ಅರೆಮಲೆನಾಡು, ಹಾಗೂ ಕರಾವಳಿ ಪ್ರದೇಶದಲ್ಲಿ…

Read more
Foxtail bunch

ಭತ್ತಕ್ಕಿಂತ ಲಾಭದ ಬೆಳೆ ನವಣೆ.

ಸಿರಿ ಧಾನ್ಯಗಳ (Minor millets) ಸಾಲಿನಲ್ಲಿ ಪ್ರಮುಖವಾದ ನವಣೆಗೆ ಬೇಡಿಕೆ ಚೆನ್ನಾಗಿದ್ದು, ಕಡಿಮೆ ಇಳುವರಿ ಕೊಡಬಲ್ಲ ಖುಷ್ಕಿ ಭತ್ತದ ಹೊಲದಲ್ಲಿ ಇದನ್ನು ಬೆಳೆದರೆ ಲಾಭವಿದೆ. “ ನವಣೆಯನ್ನು ತಿನ್ನುವನು ಹವಣಾಗಿಹನು ಸರ್ವಜ್ಞ” ನವಣೆ ಆರೋಗ್ಯ ಹಾಗೂ ದೇಹ ಸೌಂದರ್ಯ ಕಾಪಾಡುವುದಕ್ಕೆ ಒಳ್ಳೆಯದು ಎಂದು ಸರ್ವಜ್ಞ ತಿಳಿಸಿದ್ದಾನೆ. ಒಂದು ಕಾಲದಲ್ಲಿ “ಬಂಗಾರಕ್ಕಿ ಅನ್ನ” ಎಂದೇ ಪ್ರಸಿದ್ದಿಯಾಗಿತ್ತು ನವಣೆ ಅಕ್ಕಿ. ಹಿಂದಿನವರಿಗೆ ನವಣೆಯ ಬಿಸಿ ಅನ್ನಕ್ಕೆ ತುಪ್ಪ ನಮ್ಮ ರೈತರ ದಿನನಿತ್ಯದ ಆಹಾರವಾಗಿತ್ತು. ಈಗ ಅದು ಕಣ್ಮರೆಯಾಗಿದೆ.  ಇಂದು  ನಮ್ಮ…

Read more
farmer selling pumpkins

ಮುಂದಿನ ಹಂಗಾಮಿಗೆ ಬೆಳೆ ಯೋಜನೆ ಬದಲಾಯಿಸಿಕೊಳ್ಳಿ.

ರೈತರೇ ಮುಂದಿನ ವರ್ಷದ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದು, ಕೆಲವು ಆಯ್ದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೇ ಬೇಡವೇ ಎಂದು ಎರಡೆರಡು ಬಾರಿ ಯೋಚಿಸಿ ಮುನ್ನಡೆಯಿರಿ. ಒಂದೆಡೆ ಕೊರೋನಾ ಮಹಾಮಾರಿ ಮನುಕುಲವನ್ನು ಅಟ್ಟಾಡಿಸುವಂತೆ ಕಾಣಿಸುತ್ತದೆ. ಇದು ಕಳೆದ ವರ್ಷಕ್ಕೆ ಮುಗಿಯಲಿಲ್ಲ, ಈ ವರ್ಷವೂ ವಕ್ಕರಿಸಿದೆ. ಇದು ಬೇಗ ಮುಗಿಯುವಂತೆ ಕಂಡು ಬರುವುದಿಲ್ಲಅ ಮುಂದೆ ಏನು ಎಂದು ಪ್ರಶ್ಣೆಯಾಗಿಯೇ ಇದೆ. ಹವಾಮಾನ ಸಹ ತನ್ನ ಮಾಮೂಲು ಚಕ್ರವನ್ನು ಬದಲಿಸಿದಂತಿದೆ. ಮುಂಗಾರು ಸಹ ಕೈಕೊಡಬಹುದೇನೋ ಅನ್ನಿಸುತ್ತಿದೆ. ಪೆಟ್ರೋಲ್ –ಡೀಸೆಲ್ ಬೆಲೆ ಗಗನಕ್ಕೇರಿದೆ.ಸರಕಾರವೂ…

Read more
weedicide spray

ಯಾವ ಬೆಳೆಗೆ ಯಾವ ಕಳೆ ನಾಶಕ ಬಳಸಬೇಕು?

ಎಲ್ಲಾ ಬೆಳೆಗೂ ಒಂದೇ ಕಳೆ ನಾಶಕ ಅಲ್ಲ. ಬೆಳೆ ಮತ್ತು ಕಳೆಯನ್ನು ಅವಲಂಭಿಸಿ ಬೇರೆ ಬೇರೆ ಕಳೆ ನಾಶಕಗಳನ್ನು ಬಳಸಿ ಕಳೆ ನಿಯಂತ್ರಣ ಮಾಡಬೇಕಾಗುತ್ತದೆ. ಕಳೆಗಳನ್ನು  ಹುಟ್ಟಿದ ಕಳೆಗಳು ಮತ್ತು ಹುಟ್ಟಲಿರುವ ಕಳೆಗಳು ಎಂದು ಎರಡು ವಿಭಾಗ ಮಾಡಬಹುದು. ಹುಟ್ಟಿದ  ಕಳೆಗಳೆಂದರೆ ನೆಲದಲ್ಲಿ ಹಾಸಿಕೊಂಡು ಇರುತ್ತವೆ. ಹುಟ್ಟಲಿರುವ ಕಳೆಗಳು ನೆಲದಲ್ಲಿ ಬೀಜದ ರೂಪದಲ್ಲಿ ಇರುತ್ತವೆ. ಬೀಜದ ರೂಪದಲ್ಲಿರುವ ಕಳೆಗಳು ಉಳುಮೆ ಮಾಡಿ ಬಿತ್ತನೆ ,ಆಗಿ ನೀರು ಗೊಬ್ಬರ ಕೊಟ್ಟ ತಕ್ಷಣ ಹುಟ್ಟುತ್ತವೆ. ಇದನ್ನು ಬೀಜವೇ ಮೊಳಕೆ ಬಾರದಂತೆ…

Read more
weedicide spraying

ಕಳೆ ನಿಯಂತ್ರಣ ಮಾಡುವ ಸುರಕ್ಷಿತ ವಿಧಾನಗಳು.

ಬೆಳೆಗಳಿಗೆ ನಾವು ಕೊಡುವ ಪೋಷಕಗಳು ಅವುಗಳಿಗೇ ದೊರೆತು ಫಲ ಸಿಗಬೇಕಾದರೆ  ಕಳೆ ನಿಯಂತ್ರಣ ಅತ್ಯಗತ್ಯ. ಕಳೆ ನಿಯಂತ್ರಣಕ್ಕೆ ಇರುವ ವಿಧಾನಗಳಲ್ಲಿ,  ಕೆಲವು ಬೇಸಾಯ ಕ್ರಮಗಳು, ಮತ್ತೆ ಕೆಲವು ಹತ್ತಿಕ್ಕುವ ತಂತ್ರಗಳು, ಹಾಗೆಯೇ ಕೊನೆಯ ಅಸ್ತ್ರವಾಗಿ ಕಳೆ ನಾಶಕಗಳನ್ನು ಬಳಕೆ ಮಾಡಲಾಗುತ್ತದೆ. ಕಳೆ ನಾಶಕಗಳಲ್ಲೂ ಬೆಳೆಗಳನ್ನು ಹೊಂದಿಕೊಂಡು ಅದಕ್ಕೆ ಸೂಕ್ತವಾದ  ಕಳೆ ನಾಶಕವನ್ನು ಮಾತ್ರ ಬಳಕೆ ಮಾಡಬೇಕು. ಯಾವಾಗಲೂ ಕಳೆ ನಿಯಂತ್ರಣ ಮಾಡುವುದಲ್ಲ. ಅದಕ್ಕೂ ನಿರ್ಧಿಷ್ಟ ಕಾಲಾವಧಿ  ಎಂಬುದು ಇದೆ. ಕಳೆ ನಿಯಂತ್ರಣದ ಕೆಲವು ಉಪಾಯಗಳ ಬಗ್ಗೆ ಇಲ್ಲಿ…

Read more
error: Content is protected !!