ಕೆಂಪಡಿಕೆ

ಅಡಿಕೆ ಧಾರಣೆ ದಿನಾಂಕ- 09-11-2021 ಮಂಗಳವಾರ ಸ್ಥಿರ ಧಾರಣೆ.

09-11-2021 ಮಂಗಳವಾರ  ಅಡಿಕೆ ಧಾರಣೆ ಸ್ಥಿರವಾಗಿಯೂ  ಕರಿಮೆಣಸು ಸ್ವಲ್ಪ ಇಳಿಕೆಯೂ ಕೊಬ್ಬರಿ, ಕಾಫಿ ಹಾಗೂ ರಬ್ಬರ್ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಅಡಿಕೆಯ ಧಾರಣೆಗೆ ಯಾವ ಅಂತಂಕವೂ ಇಲ್ಲ. ಯಾವ ಸುದ್ದಿಗೂ ಬೆಳೆಗಾರರು ಗಮನ ಕೊಡಬೇಕಾಗಿಲ್ಲ. ಅಡಿಕೆ ಬೆಳೆಗಾರರ ಸುದ್ದಿಗೆ ಯಾವ ಸರಕಾರವೂ ಬರುವುದಿಲ್ಲ.ಅಡಿಕೆ ಬ್ಯಾನ್ ಮುಂತಾದ ಪ್ರಸ್ತಾಪ ಕೇವಲ ತಾತ್ಕಾಲಿಕ ಮಾತ್ರ. ಇಂದು ಅಡಿಕೆ ಧಾರಣೆ: BANTWALA, 09/11/2021, Coca, 26, 12500, 25000, 22500 BANTWALA, 09/11/2021, New Variety, 3, 27500, 42500, 40000…

Read more
ಕೆಂಪು ಅಡಿಕೆ ರಾಶಿ

ಅಡಿಕೆ ನಿಷೇಧದ ಪ್ರಸ್ತಾಪಕ್ಕೆ ಅಂಜಬೇಕಾಗಿಲ್ಲ. ಇದು ಕಲ್ಲು ಎಸೆಯುವ ಪ್ರಯತ್ನ ಅಷ್ಟೇ.

ಕೆಲವರಿಗೆ ಕಲ್ಲು ಎಸೆಯುವುದರಲ್ಲಿ ಮಜಾ. ಕಲ್ಲನ್ನು ಎಸೆದು ನೋಡುತ್ತಾರೆ , ಬಿದ್ದರೆ ಹಣ್ಣು ಲಾಭ. ಹೋದರೆ ಒಂದು ಕಲ್ಲು ಮಾತ್ರ. ಇದು ಈ ಹಿಂದೆ ಪಶ್ಚಿಮ ಬಂಗಾಲ ಸರಕಾರ ಗುಟ್ಕಾ, ಪಾನ್ ಮಸಾಲ ಮುಂತಾದ ಉತ್ಪನ್ನಗಳ ಮಾರಾಟ ಮತ್ತು ಉತ್ಪಾದನೆ ಮೇಲೆ ಹೇರಿದ ನಿಷೇಧಕ್ಕೂ, ಹಾಗೆಯೇ ಉತ್ತರಾಖಾಂಡದ ಸಂಸದರು ಪ್ರಧಾನಿ ಮೋದಿಯವರಿಗೆ ಅಡಿಕೆ ನಿಷೇಧ ಮಾಡಬೇಕೆಂದು ಬರೆದ ಪತ್ರಕ್ಕೂ ಇರುವ ಒಳ ಮರ್ವ. ಉತ್ತಾರಕಾಂಡದ ಸಂಸದ ನಿಶಿಕಾಂತ್ ದುಬೆ ಇವರು ಅಡಿಕೆ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ….

Read more
Farmer Mr. Subraya

Farmer earns annually Rs.3 Lakhs by intercrop with Arecanut.

Don’t depend on single crop like arecanut. Go for intercrops.Choose suitable intercrop and get maximum income from it. Annually he is getting Rs. 3 lakhs above income from intercrop. This is the advice of Mr. Subraya, a farmer from Dalavayi Hosakoppa of Soraba taluk Shivamogga dist. Karnataka.  Farmer is Executive engineer in BSNL and now…

Read more
ಅಡಿಕೆ ಧಾರಣೆ 08-11-2021

ದಿನಾಂಕ 08-11-2021 ಸೊಮವಾರ ರಾಜ್ಯದಾದ್ಯಂತ ಅಡಿಕೆ ಧಾರಣೆ.

ದೀಪಾವಳಿ ಕಳೆದ ಮೊದಲ ದಿನದ ಅಡಿಕೆ ಧಾರಣೆ ಬೆಳೆಗಾರರಿಗೆ ನಿರಾಶಾದಾಯವಾಗಿಲ್ಲ. ಇಂದು ದಿನಾಂಕ 08-11-2021 ಸೊಮವಾರ ರಾಜ್ಯದ ವಿವಿಧ ಅಡಿಕೆ ಬೆಳೆಯಲಾಗುತ್ತಿರುವ ಪ್ರದೇಶಗಳಲ್ಲಿ ಅಡಿಕೆ ಧಾರಣೆ  ಸ್ಥಿರವಾಗಿತ್ತು. ಹಾಗೆಯೇ ಕರಿಮೆಣಸು ಸ್ವಲ್ಪ ಹಿಂದೆ ಆದರೂ ಸಹ ನಿರಾಸೆ ಇಲ್ಲ. ಸಧ್ಯವೇ ಇದು ಚೇತರಿಸಿಕೊಳ್ಳಲಿದೆ.  ರಬ್ಬರ್ ಧಾರಣೆ ಸ್ವಲ್ಪ ಮುಂದೆ ಇದೆ. ಕಾಫೀ ಧಾರಣೆ ಸ್ಥಿರವಾಗಿದೆ. ಪರಿಸ್ಥಿತಿ ( ಕೊರೋನಾ) ಹೀಗೆ ಮುಂದುವರಿದರೆ  ಜನವರಿ ಸುಮಾರಿಗೆ ಕೊಬ್ಬರಿ ಧಾರಣೆ 18,000  ತಲುಪಬಹುದು ಎಂಬುದಾಗಿ ಹೇಳುತ್ತಿದ್ದಾರೆ. ಅಡಿಕೆ ಧಾರಣೆಗೆ ಅಂತಹ…

Read more
ನ್ಯಾನೊ ಸಾರಜನಕ (ಸಾಂದರ್ಭಿಕ ಚಿತ್ರ

ಶ್ರೀಲಂಕಾಕ್ಕೆ ಮತ್ತೆ ಭಾರತದಿಂದ ಸಾರಜನಕ ಗೊಬ್ಬರ.

ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಇರಾದೆಯಲ್ಲಿ ಭಾರತ ಸರಕಾರವು ಮತ್ತೆ ಶ್ರೀಲಂಕಾದ ಕೃಷಿಯನ್ನು ಮೇಲೆ ಎತ್ತಲು ನ್ಯಾನೋ ಸಾರಜನಕ ಗೊಬ್ಬರವನ್ನು ವಿಮಾನದಲ್ಲಿ ಕಳುಹಿಸಿಕೊಟ್ಟಿದೆ.  ಭಾರತದ ಔದಾರ್ಯವೋ ಚೀನಾಕ್ಕೆ ಸೆಡ್ದೋ ಒಟ್ಟಿನಲ್ಲಿ ಭಾರತ ಶ್ರೀಲಂಕಾಕ್ಕೆ ಬೆಂಬಲವಾಗಿ ನಿಂತಿದೆ. ನ್ಯಾನೋ ಯೂರಿಯಾ ಭಾರತದಲ್ಲಿ ಇಫ್ಕೋ ಸಂಸ್ಥೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು, ಭಾರತದ   ರೈತರು ಇದನ್ನು ಎಷ್ಟು ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಶ್ರೀಲಂಕಾಕ್ಕೆ ಅದೇ ನ್ಯಾನೋ ಸಾರಜನಕವನ್ನು ಕಳುಹಿಸಲಾಗಿದೆಯೋ ಬೇರೆ ಕಳುಹಿಸಲಾಗಿದೆಯೋ ಮಾಹಿತಿ ಇಲ್ಲ. ಶ್ರೀಲಂಕಾದ ಸಾವಯವ ಕೃಷಿಗೆ ಸಹಾಯ ಎನ್ನುತ್ತಿರುವ…

Read more
ಪ್ರತೀ ಮನೆಯಲ್ಲೂ ಇರಬೇಕಾದ ಔಷಧೀಯ ಸಸ್ಯ.

ಇದು ಪ್ರತೀ ಮನೆಯಲ್ಲೂ ಇರಬೇಕಾದ ಔಷಧೀಯ ಸಸ್ಯ.

ಇದು ಒಂದು ಅಧ್ಬುತ ಔಷಧೀಯ  ಗುಣದ  ಸಸ್ಯ. ನಿಮ್ಮ ಮನೆ ಹಿತ್ತಲಲ್ಲಿ ಒಂದೆರಡಾದರೂ ಇರಲಿ.  ಅಲೋಪತಿಯಲ್ಲಿ ಗುಣಪಡಿಸಲಾಗದ ಖಾಯಿಲೆಯನ್ನು ಈ ಮೂಲಿಕಾ ಗಿಡ ಕೆಲವೇ ಗಂಟೆಗಳಲ್ಲಿ ಗುಣ ಮಾಡುತ್ತದೆ.  ಸಮಸ್ಯೆ ಬಂದಾಗ ಇದನ್ನು ಹುಡುಕುವ ಬದಲು ಎಲ್ಲಾದರೂ ಸಿಕ್ಕಿದರೆ ಒಂದು ಎರಡು ಗಿಡ ನೆಡಿ. ಹಿರಿಯ ನಿವೃತ್ತ  ವೈದ್ಯರೊಬ್ಬರು ಹೇಳುತ್ತಿರುತ್ತಾರೆ. ಅಲೋಪತಿಯ ಬಹುತೇಕ ಔಷಧಿಗಳಿಗೆ  ನಮ್ಮ ಸುತ್ತ ಮುತ್ತ ಇರುವ ಸಸ್ಯಗಳೇ ಮೂಲ ಎಂದು. ಕಾಲಮೇಘ ಗಿಡದ  (ಕಿರಾತ ಕಡ್ಡಿ) ಸಸ್ಯ ಸಾರದಲ್ಲಿ ಜ್ವರ ನಿವಾರಕ ಗುಣ…

Read more
ಕಡಿಮೆ ನೀರಿನಲ್ಲಿ ಅಧಿಕ ಫಸಲು

ಅಡಿಕೆ ಮರಕ್ಕೆ ನೀರು ಎಷ್ಟು ಬೇಕು? ಹೆಚ್ಚು ಕೊಟ್ಟರೆ ಏನಾಗುತ್ತದೆ?

ಅಡಿಕೆ ಮರಕ್ಕೆ ನೀರು ಹೆಚ್ಚು ಬೇಕು ಎನ್ನುತ್ತಾರೆ ಅದು ತಪ್ಪು. ಹೆಚ್ಚು ನೀರು ಕೊಟ್ಟರೆ ಬೆಳೆ ಕಡಿಮೆ. ಯಾವುದೇ ಸಸ್ಯವಿರಲಿ ಅದಕ್ಕೆ ನೀರು ಬೇಡ. ಮಣ್ಣು ಹಸಿಯಾಗಿದ್ದರೆ ಸಾಕು. ಆಗ ಮರದ ಆರೋಗ್ಯ ಹಾಕಿದ ಗೊಬ್ಬರ ಎಲ್ಲವೂ ಸಮರ್ಪಕವಾಗಿ ಲಭ್ಯವಾಗುತ್ತದೆ. ಅಡಿಕೆ ಬೆಳೆಗಾರರು ಹೆಚ್ಚಾಗಿ ತೋಟಕ್ಕೆ  ಸ್ಪ್ರಿಂಕ್ಲರ್ ನೀರಾವರಿ ಮಾಡುತ್ತಾರೆ. ಮಳೆಗಾಲದ ತರಹವೇ ಅಥವಾ ಅದಕ್ಕಿಂತ ಹೆಚ್ಚಾಗಿ ನೆಲವನ್ನು ತೇವವಾಗಿ ಇಡುತ್ತಾರೆ. ಇದರಿಂದಾಗಿ ರೋಗ ರುಜಿನಗಳು ಹೆಚ್ಚಾಗುತ್ತದೆ. ಸುಳಿ ಕೊಳೆ, ಕಾಯಿ ಕೊಳೆ, ಮಿಡಿ ಉದುರುವುದೂ ಆಗುತ್ತದೆ….

Read more
ಹೊಸ ರಾಸಿ ಅಡಿಕೆ

ದೀಪಾವಳಿ- ಅಡಿಕೆ ಆಶಾಧಾಯಕ- ಕರಿಮೆಣಸು ನಿರಾಸೆ. 02-11-2021 ರ ಧಾರಣೆಗಳು.

ನವೆಂಬರ್ ತಿಂಗಳ ಮೊದಲ ದಿನ, ದಿನಾಂಕ:02-11-2021  ರ ಮಂಗಳವಾರ ಅಡಿಕೆ ಮಾರುಕಟ್ಟೆ ಆಶಾದಾಯಕವಾಗಿಯೇ ಮುಂದುವರಿದಿದೆ.ಕರಿಮೆಣಸು ಮಾತ್ರ ಯಾಕೋ ಸ್ವಲ್ಪ ಹಿಮ್ಮೆಟ್ಟಿದೆ. ಈ ವಾರದಲ್ಲಿ ಇನ್ನು ಎರಡು ದಿನ ಮಾರುಕಟ್ಟೆ ಇರುತ್ತದೆ. ಆದರೆ ಈ ದಿನಗಳಲ್ಲಿ ಅಡಿಕೆ ಅವಕ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಬಿಡ್ಡಿಂಗ್ ಕೂಡಾ  ಅಷ್ಟು ಹುಮ್ಮಸ್ಸಿನಲ್ಲಿ ಇರುವುದಿಲ್ಲ.  ಆದಾಗ್ಯೂ ಮಾರುಕಟ್ಟೆ ಸ್ಥಿರವಾಗಿ ಉಳಿಯಲಿದೆ ಎಂಬ ಮಾಹಿತಿಗಳಿವೆ. ಕರಿಮೆಣಸು ಶುಕ್ರವಾರದ ಹುರುಪಿಗೆ ಹೋಲಿಸಿದರೆಮತ್ತೆ ಸ್ವಲ್ಪ ಹಿಂಜರಿಕೆಯಾಗಿದೆ. ಇನ್ನೂ ಸ್ವಲ್ಪ ಹಿಂದೆ ಬರಬಹುದು ಎಂಬ ಮಾಹಿತಿಗಳಿವೆ. ಅದು…

Read more
ಪರಮ ಪವಿತ್ರವಾದ ಹಣತೆ ದೀಪ

ದೀಪಾವಳಿ – ರೈತರಿಗೆ ಬಹಳ ವಿಶೇಷ ಹಬ್ಬ

ದೀಪಾವಳಿ ಎಂಬ ದೀಪ ಬೆಳಗುವ ಹಬ್ಬ ಕೇವಲ ದೀಪ ಬೆಳಗುವ ಮತ್ತು ಪಠಾಕಿ ಸಿಡಿಸುವ ಹಬ್ಬ ಅಲ್ಲ. ಇದು ರೈತರಿಗೆ ಸುಗ್ಗಿ ಪ್ರಾರಂಭದ ಸಂಮೃದ್ದಿಯ ಹಬ್ಬ. ಶರತ್ಕಾಲದಲ್ಲಿ ಬರುವ  ಈ ಹಬ್ಬ ಆಚರಿಸುವ ನಾವೆಲ್ಲರೂ ಹಬ್ಬದ ಬಗ್ಗೆ ಒಂದಷ್ಟು ತಿಳಿದುಕೊಂಡು ಇದನ್ನು ಹೆಚ್ಚು ಅರ್ಥಗರ್ಭಿತವಾಗಿ ಆಚರಿಸಿದರೆ  ಒಳ್ಳೆಯದು. ಶರತ್ಕಾಲ ಅದರೆ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರ ದೀಪಾವಳಿ ಎಂಬ ದೀಪದ ಹಬ್ಬವು ಬರುತ್ತದೆ. ಸಾಮಾನ್ಯವಾಗಿ ಈ ಹಬ್ಬವನ್ನು  ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ  ಸುಜ್ಞಾನದೆಡೆಗೆ, ಅಶುಭದಿಂದ…

Read more
ಗಾಳಿ ಮಳೆ

ಫೆಬ್ರವರಿ ತನಕವೂ ಮಳೆ ಬರುತ್ತದೆಯೇ?ಆತಂಕ ಬೇಡ.

ಕೆಲವು ವರದಿಗಳ ಪ್ರಕಾರ ಮುಂದಿನ ಫೆಬ್ರವರಿ ತನಕವೂ ಮಳೆ ಬರಲಿದೆ ಎಂಬ ಸುದ್ದಿಗಳಿವೆ. ಹೀಗೆ ಆದರೆ ಕೃಷಿಕರಿಗೆ ಅಪಾರ ನಷ್ಟವಾಗುತ್ತದೆ. ಹಾಗೆ ಆಗದೆ ಇರಲಿ ಎಂಬುದೇ ಎಲ್ಲರ ಆಶಯ. ಈ ಬಗ್ಗೆ ಕೆಲವು ಕಡೆ ಹುಡುಕಾಡಿದಾಗ ರೈತರು ಅಂತಹ ಆತಂಕ ಪಡಬೇಕಾಗಿಲ್ಲ. ಆಗಾಗ ಕೆಲವು ವಿಶೇಷ ದಿನಗಳ ಸಮಯಕ್ಕೆ ಕಾಕತಾಳೀಯವಾಗಿ ವಾಯುಭಾರ ಕುಸಿತ ಉಂಟಾಗಿ ಮಳೆ ಬರುವ ಸಾಧ್ಯತೆಗಳು ಕಂಡು ಬರುತ್ತವೆ. ಮಳೆ ಬೇಕು ಆದರೆ ಅದು ಯಾವಾಗ ಬರಬೇಕು ಆಗಲೇ ಬಂದರೆ ಅನುಕೂಲ. ಈ ವರ್ಷ…

Read more
error: Content is protected !!