krushiabhivruddi

ನೆಟ್ಟು ಬೆಳೆಸುವ ಹುಲ್ಲು ವೇಗವಾಗಿ ಬೆಳೆಯಬೇಕೇ? ಇದು ಸೂಕ್ತ ಬೆಳೆ ಕ್ರಮ.

ನೆಟ್ಟು ಬೆಳೆಸುವ ಹುಲ್ಲು ವೇಗವಾಗಿ ಬೆಳೆಯಬೇಕೇ? ಇದು ಸೂಕ್ತ ಬೆಳೆ ಕ್ರಮ.

ಹಸು ಸಾಕಣಿಕೆ ಮಾಡುವವರು ಮೇವಿನ ಉದ್ದೇಶಕ್ಕಾಗಿ ಹಸಿರು ಹುಲ್ಲು ಬೆಳೆಸುವುದು ಸಾಮಾನ್ಯ. ಹಸಿಹುಲ್ಲು ಬೆಳೆಸಿದರೆ  ಬೇಕಾದಾಗ ಬೇಕಾದಷ್ಟು ಮೇವು ಪಡೆಯಬಹುದು.ನೆಟ್ಟು ಬೆಳೆಸುವ ಈ ಹುಲ್ಲಿನಸಸ್ಯ ಧೀರ್ಘಾವಧಿಯಾಗಿದ್ದು, ಯಾವ ರೀತಿಯಲ್ಲಿ ಬೆಳೆದರೆ ಅದನ್ನು ಧೀರ್ಘ ಕಾಲದ ತನಕ ಉಳಿಸಿಕೊಂಡು ಕಠಾವು ಮಾಡುತ್ತಿರಬಹುದು ಎಂಬ ಬಗ್ಗೆ  ವಿಸೃತ ಮಾಹಿತಿ ಇಲ್ಲಿದೆ.  ಹಸಿಹುಲ್ಲು ಪಶು ಸಂಗೋಪನೆಯಲ್ಲಿ ಬಹಳ ಮಹತ್ವ ಪಡೆದಿದೆ. ಹಸುಗಳು ಇರಲಿ, ಮೇಕೆಗಳಿರಲಿ, ಎಮ್ಮೆಗಳಿರಲಿ, ಅವುಗಳಿಗೆ  ಕೊಡಬೇಕಾದ ಪ್ರಾಮುಖ್ಯ ಆಹಾರ ಎಂದರೆ ಹಸುರು ಮೇವು. ಇದು ಪಶುಗಳಿಗೆ  ದೇಹ ಪೋಷಣೆಗೆ…

Read more
ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ಅಡಿಕೆ ಧಾರಣೆ ಮುಂದೆ ಏನಾಬಹುದು? ಏರಿಕೆ ಸಾಧ್ಯತೆ ಎಷ್ಟು?

ನಮ್ಮೆಲ್ಲರ ಚಿತ್ತ ಈಗ ಅಡಿಕೆ ಧಾರಣೆಯ ಏರಿಳಿತದ ಮೇಲೆ. ಈ ವರ್ಷದ ಹವಾಮಾನ ಮತ್ತು ಮುಂದಿನ ವರ್ಷದ ರಾಜಕೀಯ ವಿಧ್ಯಮಾನಗಳ ಕೃಪೆಯಿಂದ ಅಡಿಕೆಗೆ ಬೆಲೆ ಏರುವ ಸೂಚನೆಯೇ ಹೆಚ್ಚಾಗಿ ಕಾಣಿಸುತ್ತಿದೆ. ಈಗಾಗಲೇ ರಾಜ್ಯ ಚುನಾವಣೆಯ ಕಾವು ಮುಗಿದಿದೆ. ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ಬದಲಾಗಿದೆ. ಯಾವುದೇ ಪಕ್ಷವಾದರೂ ರೈತರಿಗೆ ತೊಂದರೆ ಮಾಡಲಾರರು. ಹಣ, ಸ್ವತ್ತು ಯಾವುದೇ ವಸ್ತು ಸಾಗಾಣಿಕೆಗೆ ಇರುವ ಅಡ್ಡಿ ಆತಂಕಗಳು ದೂರವಾಗಿವೆ. ಇದೇ ಕಾರಣದಿಂದ ಧಾರಣೆ ಏರಲು ಪ್ರಾರಂಭವಾಗಿದೆ.ಅಡಿಕೆ ಧಾರಣೆ ಏರಿಕೆಯಾಗಬೇಕೇ? ಹಾಗಾದರೆ ಅದಕ್ಕೆ…

Read more
ಮೊದಲ ಮಳೆಯ ಈ ಕೆನ್ನೀರು ಅಸಾಧಾರಣ ಶಕ್ತಿ ಹೊಂದಿದೆ

ಮೊದಲ ಮಳೆಯ ನೀರಿಗಿದೆ ಅಪರಿಮಿತ ಪೋಷಕ ಶಕ್ತಿ.

ಮೊದಲ ಮಳೆ ಬಂದರೆ ಸಾಕು, ಎಲ್ಲಾ ತರಹದ ಬೀಜಗಳು ಹುಟ್ಟುತ್ತವೆ. ಹುಲ್ಲು ಸಸ್ಯಗಳು ಒಂದೇ ಸಮನೆ ಬೆಳೆಯುತ್ತವೆ. ನೀರಾವರಿಯಲ್ಲಿ ದೊರೆಯದ ಫಲಿತಾಂಶ ಮೊದಲ ಮಳೆ ಸಿಂಚನದಲ್ಲಿ  ದೊರೆಯುತ್ತದೆ. ಆದ ಕಾರಣ  ಮೊದಲ ಮಳೆಯ ನೀರಿನಲ್ಲಿ ಅಗಾಧ ಶಕ್ತಿ ಇದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ಮೊದಲ ಮಳೆ ಬಂದ ತಕ್ಷಣ ಸಸ್ಯಗಳಿಗೆ ಬೇಸಿಗೆಯ ಬೇಗೆಗೆ ಸಹಜವಾಗಿ ಬರುವ ಹೇನು ತರಹದ ಕಿಟಗಳು ತಕ್ಷಣ ಕಣ್ಮರೆಯಾಗುತ್ತದೆ. ಮಣ್ಣಿನಲಿ ಒಂದು ವಾಸನೆ ಉಂಟಾಗುತ್ತದೆ. ಇದು ಮಣ್ಣಿನಲ್ಲಿರುವ ಜೀವಿಯಾದ ಆಕ್ಟಿನೋಮೈಸಿಟ್ಸ್  ಗಳು…

Read more
50% Of the Areca Nut Crop is expected to be less in the next crop.

50% Of the Areca Nut Crop loss is expected in next season.

The severe drought and higher temperatures, traditional areca nut growing belts are expected to lose of crop around 50%. Anywhere travel in these areas we notice that plant’s leaves become yellow and few have already died. Almost all plantations suffer from water scarcity. Everywhere we find borewell digging activities. Most of the existing borewells are…

Read more
ಬೆದರು ಬೊಂಬೆಯ ಮೂಲಕ ಬೆಳೆ ರಕ್ಷಣೆ

ಬೆದರು ಬೊಂಬೆ – ದೃಷ್ಟಿ ಬೊಂಬೆಗಳಿಂದ ಕೃಷಿಗೆ ಲಾಭ ಏನು?

ವಿಜ್ಜಾನ ಕೆಲವೊಂದು ಆಚರಣೆಗಳಿಗೆ ಬೆಲೆ ಕೊಡುವುದಿಲ್ಲ. ವೈದ್ಯಕೀಯದಲ್ಲಿ ಅಗೋಚರ ಶಕ್ತಿಗೆ ಬೆಲೆ ಇಲ್ಲ. ಆದರೆ, ಶಸ್ತ್ರ  ಚಿಕಿತ್ಸೆ ಮಾಡುವ ವೈದ್ಯರು ಕೊನೆಗೆ ಎಲ್ಲಾ ಭಾರವನ್ನೂ ದೇವರ ಮೇಲೆಯೇ  ಹಾಕಿಕೊಳ್ಳಿ ಎಂದು ನಮ್ಮನ್ನು ಸಂತೈಸುತ್ತಾರೆ. ಹೀಗಿರುವಾಗ  ನಂಬುವಂತದ್ದಲ್ಲ ಎಂದು ಯವುದನ್ನೂ ಬದಿಗಿಡುವಂತಿಲ್ಲ.  ಫಲ ಕೊಡಲಿ, ಕೊಡದಿರಲಿ  ನಂಬಿಕೆ ಇಟ್ಟರೆ ನಷ್ಟ ಏನೂ ಇಲ್ಲ. ಸಾಂಪ್ರದಾಯಿಕ ಬೆಳೆ ರಕ್ಷಣೆ: ರೈತರು ತಾವು ಬೆಳೆಯುವ ಬೆಳೆಯನ್ನು ರಕ್ಷಿಸಿಕೊಳ್ಳಲು ಕೆಲವು ಸಾಂಪ್ರದಾಯಿಕ ವಿಧಾನಗಳನ್ನು ಬಹಳ  ಹಿಂದಿನಿಂದಲೂ  ಅನುಸರಿಸುತ್ತಾ ಬಂದಿದ್ದಾರೆ. ಇದನ್ನು ಜನಪದ  ಆಚರಣೆ ಎಂದು…

Read more
ಒಂದು ಬುಟ್ಟಿ ಸಗಣಿಗೆ ಬೆಲೆ ರೂ.500 ಕ್ಕೂ ಹೆಚ್ಚು!

ಒಂದು ಬುಟ್ಟಿ ಸಗಣಿಗೆ ಬೆಲೆ ರೂ.500 ಕ್ಕೂ ಹೆಚ್ಚು!

ನೆಲಕ್ಕೆ ಸಗಣಿ ಸಾರಿಸಲು ಸ್ವಲ್ಪ ಸಗಣಿ ಕೊಡಿ ಎಂದು ಹಸು ಸಾಕದವರು ಸಾಕುವವರಲ್ಲಿ ಯಾವಾಗಲೂ ಕೇಳುತ್ತಾ ಇರುತ್ತಾರೆ. ಅವರಿಗೆ ನಿರ್ಧಾಕ್ಷಿಣ್ಯವಾಗಿ ಹೀಗೆ ಹೇಳಿ. ಒಂದು ಬುಟ್ಟಿ ಸಗಣಿ ಬೇಕಾದರೆ ರೂ. 500 ಆಗುತ್ತದೆ ಎಂದು. ಯಾಕೆ ಇಷ್ಟು ಬೆಲೆ ಎಂದು ಕೇಳಿಯೇ ಕೇಳುತ್ತಾರೆ.ಆಗ ಈ ರೀತಿ ಅದರ ಉತ್ಪಾದನಾ ವೆಚ್ಚವನ್ನು ವಿವರಿಸಿ. ಸಗಣಿಯ ಉತ್ಪಾದನಾ ವೆಚ್ಚ ರೂ.1000 ಕ್ಕಿಂತಲೂ ಹೆಚ್ಚು ಇರುವಾಗ ಅದನ್ನು ಕಡಿಮೆ ಬೆಲೆಗೇ ಕೊಡಲಾಗುತ್ತದೆ.  ಹಸು ತಿಂದ ಮೇವು ಅದು ಹಸಿ ಹುಲ್ಲು ಇರಲಿ,…

Read more
ಅಡಿಕೆ ಮಾರುಕಟ್ಟೆ ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಮಾರುಕಟ್ಟೆ  ಕೆಲವೇ ದಿನಗಳಲ್ಲಿ ತೇಜಿಯಾಗಲಿದೆ.

ಅಡಿಕೆ ಅಥವಾ ಇನ್ಯಾವುದೇ ಮಾರುಕಟ್ಟೆ ಯಾವಾಗ  ತೇಜಿಯಾಗುತ್ತದೆ, ಯಾವಾಗ ಮಂದಿಯಾಗುತ್ತದೆ ಎಂದು ಯಾರೂ ಊಹಿಸಲೂ ಸಾಧ್ಯವಾಗಲಾರದು.  ಮಾರುಕಟ್ಟೆ ವ್ಯವಹಾರದಲ್ಲಿರುವವರ ಲೆಕ್ಕಾಚಾರಗಳೇ ಬೇರೆ, ಕೃಷಿಕರ ಊಹನೆಯೇ ಬೇರೆ. ಇವಕ್ಕೆರಡಕ್ಕೂ ಹೊಂದಾಣಿಕೆ ಆಗುವುದು ತುಂಬಾ ಕಷ್ಟ. ಈ ವರ್ಷ ನಮ್ಮ ರಾಜ್ಯದಲ್ಲಿ ಚುನಾವಣೆ ಇದ್ದರೂ ಸಹ ದರ ಎರುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಇದರ ಸೂಚನೆ ದೊರೆತಿದೆ. ಕಳೆದ ಒಂದು ವಾರದಿಂದ ಕೆಂಪಡಿಕೆ ಮಾರುಕಟ್ಟೆ ಮಲಗಿದ್ದುದು ಎದ್ದು  ನಿಂತಿದೆ. ಈ ಹಿಂದೆ ಎರಡು ತಿಂಗಳುಗಳ ಕಾಲ ಮಾರುಕಟ್ಟೆಯಲ್ಲಿ ಖರೀದಿದಾರರ…

Read more
ಹಣ್ಣು - ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ಕೀಟ.

ಹಣ್ಣು – ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ನೊಣ.

ಹಣ್ಣು  ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ  ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ ಸಿಂಹ ಸ್ವಪ್ನವಾಗುತ್ತಿದೆ. ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ರೈತ ಬೆಳೆದ ಹಣ್ಣು , ತರಕಾರಿಗಳಲ್ಲಿ 50% ಕ್ಕೂ ಹೆಚ್ಚು ಕೀಟಗಳ ಪಾಲಾಗುತ್ತಿವೆ. ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಕಿಲೋ 100 ಇರಬಹುದು. ಆದರೆ ರೈತನಿಗೆ…

Read more
ಅಡಿಕೆ ಮರದ ಸುಳಿ ಮುರುಟುವುದಕ್ಕೆ ಕಾರಣ ಮತ್ತು ಪರಿಹಾರ

ಅಡಿಕೆ ಮರದ ಗರಿ ಮುರುಟುವುದಕ್ಕೆ ಕಾರಣ ಮತ್ತು ಪರಿಹಾರ.

ಅಡಿಕೆ ಮರದ ಸುಳಿ ಭಾಗ ಮುರುಟಿಕೊಂಡು ಬೆಳವಣಿಗೆ ಕುಂಠಿತವಾಗುವ ಸಮಸ್ಯೆ ಹೆಚ್ಚಿನ ಕಡೆ ಕಂಡು ಬರುತ್ತಿದ್ದು  ಇದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆ. ನಿಜವಾದ ಕಾರಣ ಏನು ಇದನ್ನು ಹೇಗೆ ಸರಿಮಾಡಬಹುದು ಎಂಬ ಬಗ್ಗೆ ಇಲ್ಲಿ  ಕೂಲಂಕುಶವಾಗಿ ತಿಳಿಯೋಣ. ಅಡಿಕೆ ಸಸಿ, ತೆಂಗಿನ ಸಸಿ, ಮರಗಳ ಸುಳಿ ಬೆಳವಣಿಗೆ ಹಂತದಲ್ಲಿದ್ದ್ದಾಗ  ಒಂದರಿಂದ ಒಂದು ಗರಿ ಸಧೃಢವಾಗಿ ಬರುತ್ತಾ ಇರಬೇಕು. ಸುಳಿ  ಭಾಗದಲ್ಲಿ ತೆರೆದುಕೊಳ್ಳದ ಗರಿ. ಕೆಳಭಾಗದಲ್ಲಿ ನಿಂತು ನೋಡಿದಾಗ ಒಂದು ಕೋಲಿನ ತರಹ ಕಾಣಿಸುತ್ತದೆ. ಇದು ಸಮರ್ಪಕವಾಗಿ…

Read more
ಖರ್ಚು ಕಡಿಮೆಮಾಡಿ ಅಧಿಕ ಫಸಲು ಪಡೆಯುವ ಸರಳ ವಿಧಾನ

ಖರ್ಚು ಕಡಿಮೆ ಮಾಡಿ ಅಧಿಕ  ಇಳುವರಿ ಪಡೆಯುವ ಸುಲಭೋಪಾಯ.

ಖರ್ಚು ಮಾಡಿ ಅಧಿಕ ಫಸಲು ಪಡೆಯುವ ಬಗ್ಗೆ ನಮ್ಮಲ್ಲಿರುವ ಆಸಕ್ತಿ , ಉಚಿತ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಕಡಿಮೆ. ಪ್ರಕೃತಿ ಕೆಲವು ಉಚಿತ ಬೆಳೆ ಪೋಷಕಗಳನ್ನು ಕೊಡುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬೆಳೆ ಖರ್ಚು ಕಡಿಮೆಯಾಗುತ್ತದೆ. ಇಳುವರಿ ಹೆಚ್ಚಾಗುತ್ತದೆ. ರಸ್ತೆ ಅಥವಾ ಗದ್ದೆ ಹುಣಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು? ತೋಟದಲ್ಲಿ ಎತ್ತರದ ಅಡಿಕೆ ಮರಗಳಲ್ಲಿ ಫಸಲು ಹೆಚ್ಚು ಮತ್ತು ರೋಗ ಕೀಟದ ಬಾಧೆಯೂ ಕಡಿಮೆ. ಬಯಲು ಸೀಮೆಯ ತರಕಾರಿ, ಹಣ್ಣು ಹಂಪಲುಗಳಿಗೆ ರುಚಿ (…

Read more
error: Content is protected !!