12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ

ದಿನಾಂಕ 12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ.

ಇಂದು ದಿನಾಂಕ 12-07-2022 ಮಂಗಳವಾರ  ರಾಜ್ಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು ಶುಂಠಿ, ಕಾಫಿ,ರಬ್ಬರ್, ಕೊಬ್ಬರಿ ಧಾರಣೆ ಹೀಗಿದೆ. ಚಾಲಿ ಅಡಿಕೆ ಧಾರಣೆ: ಕ್ವಿಂಟಾಲು. ಹೊಸ ಚಾಲಿ ಸ್ವಲ್ಪ ಚೇತರಿಕೆ ಆಗಿದೆ. ವ್ಯಾಪಾರಿಗಳು ಸ್ವಲ್ಪ ವಿಚಾರಣೆ ಮಾಡುತ್ತಿದ್ದಾರೆ. ಸ್ವಲ್ಪ ಸ್ವಲ್ಪ ಹೊಸತಕ್ಕೆ ಏರಿಕೆ ಆಗಬಹುದು. ಹಳೆಯ ಅಡಿಕೆಯೇ ಇಲ್ಲ ಎಂಬ ಸ್ಥಿತಿ. ಆದರೂ ಬೆಳ್ತಂಗಡಿಯಲ್ಲಿ ಅತ್ಯಧಿಕ 109 ಚೀಲ ನಿನ್ನೆ ಮಾರಾಟವಾಗಿದೆ. BANTWALA, 12/07/2022, Coca, 27, 12500, 25000, 22500 BANTWALA,…

Read more
ಅಡಿಕೆ ಧಾರಣೆ:ದಿನಾಂಕ:11-07-2022

ರಾಜ್ಯದಾದ್ಯಂತ ಅಡಿಕೆ ಧಾರಣೆ:ದಿನಾಂಕ:11-07-2022 ಸೋಮವಾರ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದು ಜುಲೈ ಎರಡನೇ ವಾರದ ಪ್ರಥಮ ಸೋಮವಾರ ದಿನಾಂಕ  11-07-2022 ಅಡಿಕೆ ಧಾರಣೆ ಸ್ಥಿರವಾಗಿತ್ತು. ಚಾಲಿ ಅಡಿಕೆಯ ಧಾರಣೆ ಹೊಸತು ಸ್ವಲ್ಪ ಏರಿಕೆ ಕಂಡು ಬಂದಿದೆ. ಇಂದಿನಿಂದ ಪ್ರಾರಂಭವಾಗಿ ಸ್ವಲ್ಪ ಸ್ವಲ್ಪವೇ ಹೊಸ ಅಡಿಕೆ ದರ ಏರುತ್ತಾ ಎರಡು ತಿಂಗಳ ಒಳಗೆ ಹಳೆ ಅಡಿಕೆ ಮತ್ತು ಹೊಸ ಅಡಿಕೆಯ ಬೆಲೆ ಹತ್ತಿರ ಬರಬಹುದು ಎಂಬುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಕೆಂಪಡಿಕೆ ಧಾರಣೆ ಸ್ಥಿರವಾಗಿದೆ. ಹಳೆ ಚಾಲಿಗೆ ಹೆಚ್ಚು ಬೆಲೆ ಇದೆ. ಆದರೆ ಬರುವುದು ತೀರಾ…

Read more
ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ

ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ ಎಂಬ ಸುದ್ದಿ !

ಸಾಮಾನ್ಯವಾಗಿ ಮಳೆಗಾಲ ಪ್ರಾರಂಭದ ಒಂದೆರಡು ತಿಂಗಳು ಮಾರುಕಟ್ಟೆ ಸ್ವಲ್ಪ ಮಬ್ಬಾಗಿರುತ್ತದೆ. ಕೃಷಿಕರು ಅವರ ಹೊಲದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ.  ಜೊತೆಗೆ ಹವಾಮಾನವೂ ವ್ಯವಹಾರಕ್ಕೆ ಸ್ವಲ್ಪ ಅನುಕೂಲಕರವಾಗಿ ಇರುವುದಿಲ್ಲ. ಹಾಗಾಗಿ ಬಹುತೇಕ ಕೃಷಿ ಉತ್ಪನ್ನಗಳ ಬೆಲೆ ಸ್ವಲ್ಪ ಇಳಿಕೆಯೇ ಆಗುವುದು.  ಮಳೆಗಾಲ ಒಮ್ಮೆ ಸೆಟ್ ಆದ ಮೇಲೆ ಮತ್ತೆ ವ್ಯವಹಾರ ಚುರುಕಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತದ್ದು. ಈಗ ಮತ್ತೆ ಮಾರುಕಟ್ಟೆ ಚೇತರಿಕೆಯನ್ನು ಕಾಣುತ್ತಿದೆ. ಅಡಿಕೆ ದರ ಏರಿದೆ. ಇನ್ನೂ ಸ್ವಲ್ಪ ಸ್ವಲ್ಪವೇ ಏರಿಕೆ ಆಗಬಹುದು ಎನ್ನುವ ಸುದ್ದಿ…

Read more
ಆಮದು ಆಡಿಕೆಯಿಂದ ಮಾರುಕಟ್ಟೆ ಕುಸಿಯುದು.

ಅಡಿಕೆ ಆಮದು – ಮಾರುಕಟ್ಟೆ ಕುಸಿಯುವ ಸಾಧ್ಯತೆ ಇಲ್ಲ.  

ಅಡಿಕೆ ಮಾರುಕಟ್ಟೆಯಲ್ಲಿ ಆತಂಕ ಉಂಟುಮಾಡಿದ್ದ ಆಮದು ಹವಾ ಸ್ವಲ್ಪ ತಣ್ಣಗಾದಂತೆ ಕಾಣಿಸುತ್ತದೆ. ಆಮದು ಆಗಿ ಒಮ್ಮೆಗೆ ಮಾರುಕಟ್ಟೆಯಲ್ಲಿ ಸ್ವಲ್ಪ ಗಲಿಬಿಲಿ ಉಂಟಾದರೂ ಅದು ಕೆಲವೇ ದಿನದಲ್ಲಿ ಸ್ವಲ್ಪ ಚೇತರಿಕೆ ಅಗಿದೆ. ಆಮದು ಆದರೆ ಸ್ಥಳೀಯ ಮಾರುಕಟ್ಟೆ ಕುಸಿಯುವುದು ಸಾಧ್ಯವಿಲ್ಲ.ಎನ್ನುತ್ತದೆ ಲೆಕ್ಕಾಚಾರಗಳು. ಬಹುಶಃ ಇದು ಮಾರುಕಟ್ಟೆ  ತಲ್ಲಣಕ್ಕಾಗಿ ಮಾಡಿದ ಸುದ್ದಿಯೋ ಎಂಬ ಅನುಮಾನ ಉಂಟಾಗುತ್ತದೆ. ಏನೇ ಆಗಲಿ ಅಡಿಕೆಗೆ ದರ ಹೆಚ್ಚಳವಾಗುವುದಕ್ಕಿಂತ ಪ್ರಾಮುಖ್ಯ ದರ ಸ್ಥಿರವಾಗಿ ಉಳಿಯಬೇಕು ಎನ್ನುವುದು ಬೆಳೆಗಾರರ ಆಶಯ.ಈ ಮಧ್ಯೆ ಉತ್ತರ ಭಾರತದಲ್ಲಿ ಅಡಿಕೆಯ ಕೊರತೆ…

Read more
ಅಡಿಕೆ ಸಸಿ ನೆಡುವಾಗ ಗೊಬ್ಬರ ಹಾಕುವುದು

ಅಡಿಕೆ ಸಸಿ ನೆಡುವಾಗ ಯಾವ ಗೊಬ್ಬರ ಹಾಕಬೇಕು?

ಇದು ಅಡಿಕೆ ಸಸಿ ನೆಡುವ ಸೀಸನ್. ಎಲ್ಲಿ ನೊಡಿದರೂ ಯಾರಲ್ಲಿ ಕೇಳಿದರೂ ಅಡಿಕೆ ಸಸಿ ನೆಡುವ ಬಗ್ಗೆಯೇ ಮಾತುಗಳು. ಕೆಲವರು ನರ್ಸರಿಗಳಿಂದ ಗಿಡ ತರುತ್ತಾರೆ.ಕೆಲವರು ಅವರವರೇ ಗಿಡ ಮಾಡುತ್ತಾರೆ. ಬಹುತೇಕ ಜನ ಅಡಿಕೆ ಬೆಳೆಯುತ್ತಿರುವವರು ಅಸಾಂಪ್ರದಾಯಿಕ ಪ್ರದೇಶದವರು. ಅಡಿಕೆ ಕೃಷಿಗೆ ಹೊಸಬರು. ಇಂತವರಿಗೆ ಅಡಿಕೆ ಸಸಿ ನೆಡುವಾಗ ಯಾವ ಗೊಬ್ಬರ ಬಳಸಬೇಕು, ಯಾವ ಸಮಯದಲ್ಲಿ ನೆಡಬೇಕು ಎಂಬ ಮಹತ್ವದ ಮಾಹಿತಿ ಇಲ್ಲಿದೆ. ಅಡಿಕೆ ಸಸಿ ನೆಡುವವರೆಲ್ಲರೂ ಮಹತ್ ಆಕಾಂಕ್ಷೆಯಲ್ಲಿ ನೆಡುವವರು. ಬೇಗ ಫಲ ಕೊಡಬೇಕು, ಅಧಿಕ ಇಳುವರಿ…

Read more
ಅಡಿಕೆ

ಅಡಿಕೆ ಬೆಳೆಗಾರರಿಗೆ ಅಭಯ – ಕರಿಮೆಣಸು ಬೆಳೆಗಾರರಿಗೆ ಭಯ

ಅಡಿಕೆ ಆಮದು ಆದ ತಕ್ಷಣ ಮಾರುಕಟ್ಟೆಯಲ್ಲಿ ಒಂದು ಸಂಚಲನ ಉಂಟಾಯಿತು. ದರ ಕುಸಿಯಲಾರಂಭಿಸಿತು. ಅಡಿಕೆ ಬೆಳೆಗಾರರು ಇನ್ನೇನು ಮಾರುಕಟ್ಟೆ ಭಾರೀ ಕುಸಿಯಲಿದೆ ಎಂಬ ಆತಂಕಕ್ಕೆ ಒಳಗಾದರು. ಖಾಸಗಿ ಮಾರುಕಟ್ಟೆಯಲ್ಲಿ ದರ ಭಾರೀ ಕುಸಿತ ಉಂಟಾಗಿತ್ತು. ಆ ಸಮಯದಲ್ಲಿ ಬೆಳೆಗಾರರು ಕಟ್ಟಿದ ಅಡಿಕೆ ಮಾರುಕಟ್ಟೆ ಸಹಕಾರಿ ಸಂಸ್ಥೆ ಕ್ಯಾಂಪ್ಕೋ  ಸಂಸ್ಥೆಯ ಪರವಾಗಿ ಅಧ್ಯಕ್ಷರು ಬೆಳೆಗಾರರು ಅಂಜಬೇಕಾಗಿಲ್ಲ ಇದು ತಾತ್ಕಾಲಿಕ ಕುಸಿತ, ಎಲ್ಲಾ ಹಿಂದಿನಂತೆ ಆಗುತ್ತದೆ ಎಂಬ ಅಭಯ ನೀಡಿದ್ದಾರೆ. ಅದೇ ಸಂಸ್ಥೆ ವ್ಯವಹರಿಸುವ ಕರಿಮೆಣಸು ಆಮದು ಬಗ್ಗೆ ಯಾವ…

Read more

ಅಡಿಕೆ ಸಸಿ ನೆಡುವಾಗ ಬಾಳೆ ನೆಟ್ಟರೆ ಏನು ಪರಿಣಾಮ?

ಅಡಿಕೆ ತೋಟದಲ್ಲಿ ಅನುತ್ಪಾದಕ ಮರಗಳ ಪ್ರಮಾಣ  ಹೆಚ್ಚಳವಾಗಲು ಮುಖ್ಯ ಕಾರಣ ಸ್ಪರ್ಧೆ ಕೊಡುವ ಮಿಶ್ರ ಬೆಳೆ. ಅಡಿಕೆ ಸಸಿಗಳಲ್ಲಿ ಅಸಮತೋಲನ ಬೆಳವಣಿಗೆ, ಸಣಕಲು ಸಸ್ಯ , ಎಲೆಗಳು ಕಡಿಮೆ ಯಾಗುವುದು ಸರಿಯಾಗಿ ಬೆಳವಣಿಗೆ ಹೊಂದರೆ ಇರುವುದು,ಬಿಸಿಲಿನ ತಾಪಕ್ಕೆ ಹೊಂದಿಕೊಳ್ಳುವ ಶಕ್ತಿ ಕಡಿಮೆಯಾಗುವುದು  ಎಲ್ಲದಕ್ಕೂ ಕಾರಣ ಸೂಕ್ತವಲ್ಲದ ಮಿಶ್ರ ಬೆಳೆ. ಮೊದಲ ಒಂದೆರಡು ವರ್ಷ  ಮಿಶ್ರ ಬೆಳೆಯಾಗಿ ಬಾಳೆ ಬೆಳೆಯುವುದು. ಸಾಮಾನ್ಯವಾಗಿ ಹೆಚ್ಚಿನವರು ಅಡಿಕೆ ಸಸಿ ನೆಡುವಾಗ ಬಾಳೆ ನಾಟಿ ಮಾಡಲು ಬಯಸುತ್ತಾರೆ. ಬಾಳೆ ಬೆಳೆದರೆ ಅಡಿಕೆ ತೋಟದ…

Read more
ಒಂದು ವರುಷದ ಗಿಡ ಹೀಗೆ ಇರಬೇಕು.

ಬೇಗ ಫಲ ಕೊಡುವ ತೆಂಗಿನ ಸಸಿಯ ಲಕ್ಷಣ- ಗಿಡದಲ್ಲೇ ತಿಳಿಯಿರಿ.

ತೆಂಗಿನ ಸಸಿ ಅಥವಾ ಅಡಿಕೆ ಸಸಿ ನೆಡುವವರು ಮೊದಲಾಗಿ ಸಸಿಯ ಲಕ್ಷಣವನ್ನು ಸ್ವಲ್ಪ ನೋಡಿ ಆಯ್ಕೆ ಮಾಡಬೇಕು.ಬೇಗ ಫಲ ಕೊಡುವ ಸಸಿಯ ಲಕ್ಷಣಗಳು ಎಳೆ ಸಸಿಯ ಹಂತದಲ್ಲೇ ಗೊತ್ತಾಗುತ್ತದೆ. ಯೋಗ್ಯ ಲಕ್ಷಣ ಉಳ್ಳ ಸಸಿಗಳನ್ನು ಮಾತ್ರ ಆಯ್ಕೆ ಮಾಡಿ ನೆಟ್ಟರೆ ನಂತರ ಫಲ ಬರುವ ಸಮಯದಲ್ಲಿ ಪಶ್ಚಾತಾಪ ಪಡಬೇಕಾಗಿಲ್ಲ. ಒಂದು ಕರು ಸಣ್ಣ ಪ್ರಾಯದಲ್ಲಿ ತನ್ನತಾಯಿಯ ಗಿಣ್ಣು ಹಾಲನ್ನು ಯಥೇಚ್ಚವಾಗಿ ಕುಡಿದರೆ ಅದರ ಇಡೀ ಜೀವಮಾನಕೆ ಬೇಕಾಗುವ ಶಕ್ತಿ ದೊರೆಯುತ್ತದೆ. ಅದೇ ರೀತಿ ಮಾನವನಿಗೂ. ಎಳೆ ಪ್ರಾಯದಲ್ಲಿ…

Read more
A village towards economic empowerment

A village towards economic empowerment

This small village provides permanent employment and gives economic empowerment through an arecanut dehusking unit. It is called “Adike Kana”. Its story is very impressive and interesting. What is special about this unit? Where it is located and what are the advantages of this type of unit? We can see here. About the KANA, or unit:…

Read more
‘ಅಡಿಕೆ ಕಣ’

‘ಅಡಿಕೆ ಕಣ’ ಬೆಳೆಗಾರರ ಪಾಲಿಗೆ ಈ ವ್ಯವಸ್ಥೆ ಇದ್ದರೆ ನಿಶ್ಚಿಂತೆ.

ಅಡಿಕೆಗೆ ಬೆಲೆ ಚೆನ್ನಾಗಿದೆ, ಬೆಳೆಗಾರರು ಖುಷಿಯಾಗಿದ್ದಾರೆ ಎಂದೆಣಿಸದಿರಿ. ಬೆಲೆ ಹೆಚ್ಚಾದಂತೆ ಅದರ ಉತ್ಪಾದನಾ ವೆಚ್ಚವೂ ಹೆಚ್ಚಳವಾಗುತ್ತದೆ. ಕೆಲಸದವರ ಸಂಬಳ ವರ್ಷಕ್ಕೆ 10% ದಂತೆ ಹೆಚ್ಚಳವಾಗುತ್ತದೆ. ಬೆಳೆ ಬಂದರೆ ಕೊಯ್ಯುವ ಸಮಸ್ಯೆ. ಕೊಯಿಲು ಮುಗಿದ ಮೇಲೆ ಸುಲಿಯುವ ಸಮಸ್ಯೆ. ಎಲ್ಲಾ ಕೆಲಸಕ್ಕೂ ಹಣ ಕೊಟ್ಟರೂ ಮಾಡುವವರಿಲ್ಲದಿದ್ದರೆ ಏನು ಮಾಡುವುದು? ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾನ್ಲೆ ಊರಿನಲ್ಲಿ ಇಂತಹ ಸಮಸ್ಯೆಗೆ ಪರಿಹಾರ ಇದೆ. ಈ ಊರಿನ ಒಂದು ಪಂಗಡದ ಜನರೆಲ್ಲಾ ಒಟ್ಟು ಸೇರಿ ‘ಅಡಿಕೆ ಕಣ’ ಎಂಬ ವ್ಯವಸ್ಥೆಯನ್ನು…

Read more
error: Content is protected !!