ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ವ್ಯಾಪಾರಿ

ರಾಜ್ಯದಲ್ಲಿ ಮಾರುಕಟ್ಟೆ ಧಾರಣೆ ದಿನಾಂಕ 15-09-2021

ಕರ್ನಾಟಕ ರಾಜ್ಯದ ವಿವಿಧ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು 15-09-2021  ವಿವಿಧ ಕೃಷಿ ಉತ್ಪನ್ನಗಳ ಮಾರುಕಟ್ಟೆ  ಬೆಲೆ ಹೀಗಿರುತ್ತದೆ. ಧವಸ ಧಾನ್ಯಗಳು     ಕನಿಷ್ಟ ಬೆಲೆ , ಗರಿಷ್ಟ ಬೆಲೆ Wheat / ಗೋಧಿ; Mexican / ಮೆಕ್ಸಿಕನ್ (*), 1800, 2000 Red / ಕೆಂಪು (*), 1219, 2800 White / ಬಿಳಿ (*), 1077, 3577 H.D. / ಹೈಬ್ರಿಡ್ (*), 1850, 2600 Local / ಸ್ಥಳೀಯ (*), 1069,…

Read more
ತರಕಾರಿ ಮಾರುಕಟ್ಟೆ

ದಿನಾಂಕ 14/09/2021 ರ ವಿವಿಧ ಕೃಷಿ ಉತ್ಪನ್ನಗಳ ಧಾರಣೆ.

ವಸ್ತುಗಳು ;                                        ಧಾನ್ಯಗಳು;           Wheat / ಗೋಧಿ       ಕನಿಷ್ಟ ಬೆಲೆ  ಸರಾಸರಿ ಬೆಲೆ    ಗರಿಷ್ಟ ಬೆಲೆ                                                 Mexican / ಮೆಕ್ಸಿಕನ್ (*)                    1900              1951 Red / ಕೆಂಪು (*)                                 1215              2800 White / ಬಿಳಿ (*)                                 1039              2759 H.D. / ಹೈಬ್ರಿಡ್ (*)                             1850              1850 Local / ಸ್ಥಳೀಯ (*)                           1109              3000 Medium / ಸಾಧಾರಣ (*)                    2800              3100 Mill Wheat / ಗಿರಣಿ ಗೋಧಿ (*)           4500             …

Read more
ಬೂದಿ

ಕೃಷಿ ಸುಣ್ಣ – ಯಾವುದನ್ನು ಹಾಕಿದರೆ ಹೇಗೆ?

ಪ್ರಾದೇಶಿಕವಾಗಿ ಕೃಷಿ ಸುಣ್ಣದ ನೈಸರ್ಗಿಕ ಮೂಲಗಳು ಬೇರೆ ಬೇರೆ ಇರುತ್ತವೆ. ಸಾಮಾನ್ಯವಾಗಿ ಕರಾವಳಿ ಪ್ರದೇಶದಲ್ಲಿ ಕಪ್ಪೆ ಚಿಪ್ಪಿನಲ್ಲಿ ಸುಣ್ಣದ ಅಂಶ ಇದ್ದರೆ, ಅರೆ ಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಸುಣ್ಣದ ಕಲ್ಲುಗಳು, ಡೊಲೋ ಮೈಟ್  ಖನಿಜಗಳು ನೈಸರ್ಗಿಕ ಸುಣ್ಣದ ಮೂಲಗಳಾಗಿವೆ. ಇದಲ್ಲದೆ ಕೆಲವು ಕಾರ್ಖಾನೆಗಳ ತ್ಯಾಜ್ಯಗಳಲ್ಲೂ ಸುಣ್ಣದ ಅಂಶ ಇರುತ್ತದೆ. ಎಲ್ಲಿ ಯಾವುದು ಅಗ್ಗದಲ್ಲಿ ಲಭ್ಯವೋ ಅದನ್ನು  ಬಳಕೆ ಮಾಡಬೇಕು. ಬರೇ ಸುಣ್ಣದ ಅಂಶ ಮಾತ್ರ ಇರುವ ಮೂಲವಸ್ತುವನ್ನು ಬಳಕೆ ಮಾಡುವ ಬದಲಿಗೆ ಮೆಗ್ನೀಶಿಯಂ ಸಹ ಇರುವ…

Read more
ಕೆಂಪು ಚಾಲಿ ದರ

ಚಾಲಿಗೆ ರೂ. 50ಸಾವಿರ – ಕೆಂಪಡಿಕೆಗೆ ಗ್ರಹಣ- ಕರಿಮೆಣಸು ಸಧ್ಯವೇ ಚೇತರಿಕೆ

ಕಳೆದ ವಾರದಿಂದ  ಭಾರೀ ಚೇತರಿಕೆ ಕಂಡ ಚಾಲಿ + ಕೆಂಪಡಿಕೆ ಧಾರಣೆಯಲ್ಲಿ ಮತ್ತೆ ಚಾಲಿ ಸ್ಪರ್ಧೆಯಲ್ಲಿ ಮುಂದೆ ಹೋಗುವ ಸಾಧ್ಯತೆ ಕಂಡು ಬರುತ್ತಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಬರುತ್ತಾ ಇಲ್ಲ. ಬೆಲೆ ಏರುತ್ತಾ ಇದೆ. ಕೆಂಪು ಇಳಿಕೆಯ ಹಾದಿಯಲ್ಲಿದೆ.  ಒಟ್ಟಿನಲ್ಲಿ  ಅಡಿಕೆ ಮಾರುಕಟ್ಟೆ ಬಿಡಿಸಲಾಗದ ಕಗ್ಗಂಟಾಗಿದೆ. ಹೊಸ ಅಡಿಕೆ ಮತ್ತು ಹಳೆ ಅಡಿಕೆಯ ಅಂತರವನ್ನು ಕಡಿಮೆ ಮಾಡುವ ತಂತ್ರ ಇದು ಎಂಬುದಾಗಿ ಹೇಳುತ್ತಾರೆ.ಕೆಲವು ಮೂಲಗಳ ಪ್ರಕಾರ ಆಮದು ಸಂಪೂರ್ಣ ನಿಂತು, ಕೊರತೆ ಉಂಟಾಗಿ, ಕರಿಮೆಣಸು ಏರಿಕೆ ಆಗುವ…

Read more
ಸೂಕ್ಷ್ಮ ಪೋಷಕಾಂಶಗಳ ಸಿಂಪರಣೆ ಮತ್ತು ಬಳಕೆಯಿಂದ ಬೆಳೆದ ಅಡಿಕೆ ಸಸಿಗಳು.

ಸೂಕ್ಷ್ಮ ಪೋಷಕಾಂಶಗಳಿಂದ ಬೆಳೆಗಳು ನಳನಳಿಸುತ್ತದೆ- ಯಾಕೆ?

ಕೆಲವು ಬೆಳೆಗಳನ್ನು  ಬೆಳೆಯುವಾಗ ನೆಲಕ್ಕೆ ಬಿಸಿಲು ಬೀಳುವುದಿಲ್ಲ. ಜೊತೆಗೆ ಈಗ ಹಿಂದಿನಂತೆ ನಾವು ಬೇರೆ ಬೇರೆ ಹಸುರು ಸೊಪ್ಪು ಸದೆಗಳನ್ನೂ ಮಣ್ಣಿಗೆ ಸೇರಿಸುವುದಿಲ್ಲ. ಕೊಟ್ಟಿಗೆ ಗೊಬ್ಬರವನ್ನೂ ಕೊಡುವುದಿಲ್ಲ. ಕೆಲವರು ಕುರಿ ಹಿಕ್ಕೆ, ಮತ್ತೆ ಕೆಲವರು ಕೋಳಿ  ಹಿಕ್ಕೆ ಬಳಸುತ್ತಾರೆ. ಇದರಿಂದಾಗಿ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದನ್ನು ಪೂರೈಸಲು ಬೇರೆ ಮೂಲಗಳಿಂದ ಈ ಪೋಷಕಗಳನ್ನು ಬಳಸುವುದು ಸೂಕ್ತ. ಅಡಿಕೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಇತ್ತೀಚಿನ  ಕೆಲವು ವರ್ಷಗಳಿಂದ ಅಡಿಕೆ ಧಾರಣೆ ಏರಿಕೆಯ ಗತಿಯಲ್ಲಿದ್ದು,…

Read more
ಎತ್ತರದಲ್ಲಿ ಬಲೆ ಕಟ್ಟುವ ಭೇಟೆಗಾರ ಜೇಡ

ಜೇಡಗಳನ್ನು ಕೊಲ್ಲದಿರಿ -ಇವು ರೈತರ ಮಿತ್ರರು.

ಜೇಡರ ಬಲೆ ಕಂಡರೆ ಸಾಕು ಕೋಲು ಹಿಡಿದು ಆದನ್ನು ಬಿಡಿಸಿ  ಅವುಗಳ ಬದುಕಿನಲ್ಲಿ  ಆಟವಾಡುವವರೇ ಹೆಚ್ಚು.  ಯಾರ ಹೊಲದಲ್ಲಿ ಇವು ಹೆಚ್ಚಾಗಿ ಬಲೆ ಕಟ್ಟಿ ಇರುತ್ತದೆಯೋ ಅಲ್ಲಿ ಕೀಟಗಳು ಹೆಚ್ಚು ಇವೆ ಎಂದೂ ಅಲ್ಲಿ ಕಡಿಮೆ ವಿಷ ರಾಸಾಯನಿಕ ಬಳಸಲಾಗಿದೆ ಎಂಡು ಹೇಳಬಹುದು. ಮಳೆಗಾಲ ಮುಕ್ತಾಯದ ಸಮಯದಲ್ಲಿ ಬಿಸಿಲು ಇದ್ದಾಗ ನಿಮ್ಮ ಹೊಲದಲ್ಲಿ ಅಸಂಖ್ಯಾತ ಸಣ್ಣ ದೊಡ್ಡ ಜೇಡಗಳು ಬಲೆಕಟ್ಟಿಕೊಂಡು ಕಾಣಬಹುದು. ಕಾರಣ ಈ ಸಮಯದಲ್ಲಿ ಹುಳ ಹುಪ್ಪಟೆಗಳು ಅಧಿಕ ಸಂಖ್ಯೆಯಲ್ಲಿ ಇರುತ್ತವೆ. ಜೇಡಗಳಿಗೆ ಆ ಹುಳ…

Read more
ತೆಂಗಿನ ಸಸಿಯನ್ನು ಹೀಗೆ ನೆಡುವುದು ಬಹಳ ಉತ್ತಮ.

ತೆಂಗಿನ ಸಸಿಯನ್ನು ಹೀಗೆ ನೆಡುವುದು ಬಹಳ ಉತ್ತಮ.

ತೆಂಗು ಅಗಲಿ , ಅಡಿಕೆ ಅಗಲಿ, ನೆಡುವಾಗ ಅದರ ಬೇರುಗಳು ಚೆನ್ನಾಗಿ ಬೆಳೆಯುವಂತೆ ಅವಕಾಶ ಮಾಡಿಕೊಟ್ಟು ನೆಡಬೇಕು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಆಗುವಾಗ ಬೇರುಗಳು ತ್ವರಿತವಾಗಿ ಆ ಮಣ್ಣಿಗೆ ಹೊಂದಿಕೊಳ್ಳಬೇಕು. ಹಾಗೆ ಆಗಬೇಕಾದರೆ ಹೀಗೆ ನೆಡಿ. ತೆಂಗಿನ ಸಸಿಯನ್ನು ನೆಡುವಾಗಲೇ  ಸರಿಯಾಗಿ ನೆಟ್ಟರೆ ಮಾತ್ರ  ತಕ್ಷಣ ಹೊಸ ಎಲೆ ಬಿಡುತ್ತದೆ. ಬೆಳೆಯುತ್ತದೆ ಹಾಗೆಯೇ ಮುಂದೆ ಅದು ಉತ್ತಮ ಇಳುವರಿ ಕೊಡಲು ಸಮರ್ಥವಾಗಿರುತ್ತದೆ. ತೆಂಗಿನ ಮರದ ವಾರ್ಷಿಕ  ಸರಾಸರಿ ಇಳುವರಿ ಎಷ್ಟು ? 50-100 ಕಾಯಿಯೇ. …

Read more
ನೀರಾವರಿಯೊಂದಿಗೆ ಗೊಬ್ಬರ ಕೊಟ್ಟು ಇಳುವರಿ

ನೀರಾವರಿಯೊಂದಿಗೆ ಗೊಬ್ಬರ ಕೊಟ್ಟರೆ ದುಪ್ಪಟ್ಟುಇಳುವರಿ .

ಒಮ್ಮೆಲೇ ತಿನ್ನುವುದಕ್ಕಿಂತ ಹಸಿವಾದಾಗ ತಿಂದರೆ ಅದು ದೇಹಕ್ಕೆ ಸಮರ್ಪಕವಾಗಿ  ಬಳಕೆಯಾಗುತ್ತದೆ. ಈ ಸಿದ್ದಾಂತ ಸಸ್ಯಗಳಿಗೂ ಅನ್ವಯ. ಈ ಸಿದ್ದಾಂತದ ಮೇರೆಗೆ ಬೆಳೆಗಳಿಗೆ ಬೇರಿನ ಸನಿಹಕ್ಕೆ, ಕ್ರಿಯಾತ್ಮಕ ಬೇರುಗಳು ಇರುವಲ್ಲಿಗೆ,  ಬೇಕಾದಾಗ ಬೇಕಾಗುವುದನ್ನೇ, ಬೇಕಾದಷ್ಟೇ  ಪ್ರಮಾಣದಲ್ಲಿ ಕೊಡುವ ಪದ್ದತಿಯನ್ನು ಪ್ರಚಲಿತಕ್ಕೆ ತರಲಾಗಿದೆ. ಇದಕ್ಕೆ ನೀರಿನ ಜೊತೆಗೆ ಗೊಬ್ಬರ ಕೊಡುವುದು ಅಥವಾ ರಸಾವರಿ ಎಂಬ ಹೆಸರನ್ನು ಕೊಡಲಾಗಿದೆ. ದುಪ್ಪಟ್ಟು ಇಳುವರಿ: ತರಕಾರಿ ಮುಂತಾದ ಅಲ್ಪಾವಧಿ ಬೆಳೆಗಳಿಗೆ ತಕ್ಷಣ ಪೋಷಕಾಂಶಗಳು ದೊರೆತು, ಉತ್ತಮ ಇಳುವರಿ ಪಡೆಯಲು ಈ ತಂತ್ರಜ್ಞಾನ ಪ್ರಾರಂಭವಾಯಿತು. ಇದರ…

Read more
ರಸಾವರಿ ವ್ಯವಸ್ಥೆಗಳು

ರಸಾವರಿಯಿಂದ 50% ಕೆಲಸ ಉಳಿತಾಯವಾಗುತ್ತದೆ.

ಬೆಳೆಗಳಿಗೆ ನೀರನ್ನು ಹಾಯಿಸುವಾಗ ಅದರ ಜೊತೆಗೆ ಪೋಷಕಗಳನ್ನು ಸೇರಿಸಿ ಕೊಡಲು ಕೆಲವು ವಿಧಾನಗಳಿವೆ. ಅದನ್ನು ಇಂಜೆಕ್ಟಿಂಗ್ ಎನ್ನುತ್ತಾರೆ.ಅದರಲ್ಲಿ ಅನುಕೂಲಕ್ಕಾಗಿ ರೈತರೇ ಮಾಡಿಕೊಂಡ ಕೆಲವು ವಿಧಾನಗಳಿದ್ದರೆ, ಮತ್ತೆ  ಕೆಲವು ನೀರಾವರಿ ವ್ಯವಸ್ಥೆ ತಯಾರಕರ ವಿನ್ಯಾಸವಾಗಿರುತ್ತದೆ. ವೆಂಚುರಿ ವ್ಯವಸ್ಥೆ: ಇದು ಮುಖ್ಯ ಕೊಳವೆಯಲ್ಲಿ ನೀರಿನ ಹರಿವನ್ನು ವಾಲ್ವ್ ಹಾಕಿ ಮಿತಿಗೊಳಿಸಿ, ಸ್ವಲ್ಪ ನೀರನ್ನು ಪಥ ಬದಲಿಸಿ  ಹರಿಸಿದಾಗ ಗ್ರಾವಿಟಿ ನಿಯಮದಂತೆ  ಪೋಷಕಗಳು ಹೀರಲ್ಪಡುವ ವ್ಯವಸ್ಥೆ. ಯಾವ ದ್ರವ ಇದೆಯೋ ಅದನ್ನು ಹೀರಿಕೊಳ್ಳುತ್ತದೆ. ಇದಕ್ಕೆ ಬೇಕಾದುದು ವೆಂಚುರಿ ಇಂಜೆಕ್ಟರ್ ಮತ್ತು ಪೈಪು…

Read more
ಬಾಳೆಯ ನಂಜಾಣು ರೋಗ

ಬಾಳೆ- ಈ ರೀತಿ ಆದರೆ ಆ ಬಾಳೆಯನ್ನು ತೆಗೆದು ಬಿಡಿ

ಬಾಳೆಯನ್ನು ಎಲ್ಲರೂ ಬೆಳೆಯುತ್ತಾರೆ.ಕೆಲವರು ಮನೆ ಹಿತ್ತಲಿನ ಬೆಳೆಯಾಗಿ ಬೆಳೆದರೆ ಮತ್ತೆ ಕೆಲವರು ವಾಣಿಜ್ಯಿಕವಾಗಿ ತೋಟ ಮಾಡಿ ಬೆಳೆಯುತ್ತಾರೆ. ಇವರೆಲ್ಲರಿಗೂ ಅತೀ ದೊಡ್ದ ಸಮಸ್ಯೆ ಎಂದರೆ ಬಾಳೆ ಸಸ್ಯದ ಎಲೆ ಗುಛ್ಛವಾಗುವಿಕೆ. ಇದರ ಪ್ರಾರಂಭಿಕ ಚಿನ್ಹೆ ಮತ್ತು ಪತ್ತೆ ಹೀಗೆ. ನಮ್ಮಲ್ಲಿ ಬಹಳಷ್ಟು ಜನ ಕೇಳುವುದುಂಟು. ಈ ರೀತಿ ಗುಚ್ಚ ತಲೆ ಅದದ್ದಕ್ಕೆ  ಏನು ಪರಿಹಾರ ಎಂದು? ಇದಕ್ಕೆ  ಪರಿಹಾರ ಇಲ್ಲ. ಇದು ಒಂದು ವೈರಾಣು ರೋಗವಾಗಿದೆ. ಇದು ಬಂದರೆ ತಕ್ಷಣ ಗುರುತಿಸಿ ಆ ಬಾಳೆಯ ಎಲ್ಲಾ ಬಾಗಗಳನ್ನೂ…

Read more
error: Content is protected !!