ಬೆಳೆ ವಿಮೆಯ ನಿರೀಕ್ಷೆಯಲ್ಲಿ ರೈತ

ಬೆಳೆ ವಿಮೆ – ಅಗತ್ಯವಾಗಿ ಮಾಡಿಸಿ.

ಭಾರತ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (PMPBY or WBCIS) ರೈತರು ತಪ್ಪದೇ ಮಾಡಿಸಿಕೊಳ್ಳಿ ಮತ್ತು ಪ್ರಯೋಜನವನ್ನು ಪಡೆಯಿರಿ. ಕೃಷಿ ಮತ್ತು ಹವಾಮಾನ ಪರಸ್ಪರ ಹೊಂದಾಣಿಕೆಯಲ್ಲಿ ಮುಂದುವರಿದರೆ ಎಲ್ಲವೂ ಅನುಕೂಲಕರವಾಗಿಯೇ ಇರುತ್ತದೆ. ಆದರೆ ಯಾವ ರೈತನ ಕೈಯಲ್ಲೂ, ಯಾವ ಸರಕಾರದ ಕೈಯಲ್ಲೂ ಅದನ್ನು ಹೊಂದಾಣಿಕೆಗೆ ತರಲು ಸಾಧ್ಯವಾಗುತ್ತಿಲ್ಲ. ಪ್ರಕೃತಿ ಮನಸ್ಸು ಮಾಡಿದರೆ ಎಲ್ಲವೂ ಸರಿ ಇರುತ್ತದೆ.ಇದು ನಮಗೆ ಅರಿವಿಗೆ ಬರುವುದಿಲ್ಲ. ಯಾವಾಗಲೂ ಏನೂ ಆಗಬಹುದು. ಆದ ಕಾರಣ ಎಷ್ಟೋ ನಷ್ಟ ಆಗುತ್ತದೆ.ಲಾಭವೂ ಆಗುತ್ತದೆ. ಹಾಗೆ…

Read more
sugarcane trash burning

Sugarcane farmers believe in Thrash burning – Why?

90% above sugarcane farmers still follow thrash burning in sugarcane, because, they  realized the advantages of this. It is the cheapest method of disease control. Sugarcane is one of the main commercial crop in India. According to statistical survey, in India sugarcane is cultivated in 4.32 million hectares of land and every year,  300 million…

Read more
ಬಿಳಿ ಅಡಿಕೆ -ಚಾಲಿ

ಅಡಿಕೆ- ಸೋಮವಾರ ಮಾರುಕಟ್ಟೆಗೆ ಚೇತರಿಕೆ ಬಂದಿದೆ.

ಕಳೆದ ಎರಡು ತಿಂಗಳಿಂದ ಅಡಿಕೆ ಮಾರುಕಟ್ಟೆಯಲ್ಲಿ ಮೌಢ್ಯದ ವಾತಾವರಣ ಇತ್ತು. ಆದರೆ ಈಗ ಮತ್ತೆ ಚೇತರಿಕೆಯ ಹುರುಪು ಕಾಣಲಾರಂಭಿಸಿದೆ. ಕೊರೋನಾ ಲಾಕ್ ಡೌನ್ ಮುನ್ಸೂಚನೆ ಇದ್ದ ಕಾರಣ ಮುಂಚೆಯೇ ಅಡಿಕೆ ಮಾರುಕಟ್ಟೆಯಲ್ಲಿ ಸ್ವಲ್ಪ ತಲ್ಲಣ ಉಂಟಾಗಿತ್ತು. ನಂತರ  ಕೊರೋನಾ ಲಾಕ್ ಡೌನ್, ಜನ ಒಡಾಟಕ್ಕೆ ಸಮಯ ಮಿತಿ ಮುಂತಾದವುಗಳು ಪ್ರಾರಂಭವಾದ ನಂತರ ಸ್ವಲ್ಪ ಹಿನ್ನಡೆ ಉಂಟಾಯಿತು. ಸಾಂಸ್ಥಿಕ ಖರೀದಿದಾರರು ಖರೀದಿಗೆ ಮಿತಿ ನಿರ್ಧರಿಸಿದರು. ದರ ಸ್ಥಿರತೆಯನ್ನು ಕಾಯ್ದುಕೊಂಡರು. ಖಾಸಗಿಯವರು ಸಮಯಮಿತಿಯೊಳಗೆ ಸ್ವಲ್ಪ ಕಡಿಮೆ ದರದಲ್ಲಿ ಖರೀದಿ ನಡೆಸುತ್ತಿದ್ದರಾದರೂ…

Read more
ಸಾವಯವ ಕೃಷಿಕ -Organic farmer -

ಸಾವಯವ ಬೇಸಾಯ ರಾಷ್ಟ್ರೀಯ ನಷ್ಟಕ್ಕೆ ಒಂದು ಕೊಡುಗೆಯೇ?.

ಬಹಳ ಜನ ಸಾವಯವ ಬೇಸಾಯ ಕ್ರಮವನ್ನು ತಮ್ಮ ಮೈಮೇಲೆ ಎಳೆದುಕೊಂಡವರಂತೆ ವರ್ತಿಸುತ್ತಾರೆ. ಇವರಲ್ಲಿ ಗರಿಷ್ಟ ಜನ ರಜಾ ಕಾಲದ ಕೃಷಿಕರು. ಮತ್ತೆ ಕೆಲವರು ಕಾಟಾಚಾರಕ್ಕೆ ಕೃಷಿ ಮಾಡುವವರು. ನಾನು ಸುಮಾರು 20 ವರ್ಷಕ್ಕೆ ಹಿಂದೆ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಸಾಲದ ಹಣ. ಭೂಮಿಯ ಬೆಲೆ ಆಗಲೇ ದುಬಾರಿಯಾಗಿತ್ತು. ನನಗೆ ಭೂಮಿಗೆ ಹಾಕಿದ ಹಣ , ನನ್ನ ಬೇಸಾಯದ ಖರ್ಚನ್ನು ಹಿಂಪಡೆಯುವ ಬಯಕೆ ಸಹಜವಾಗಿ ಎಲ್ಲರಿಗೂ ಇದ್ದಂತೆ ಇತ್ತು. ನಾನು ಸಾವಯವ ಕೃಷಿ ಎಂದು ಅದರ…

Read more
waiting for food

ಮಂಗಗಳ ಕಾಟಕ್ಕೆ ಮುಕ್ತಿ ಬೇಕೇ? ಮಳೆಗಾಲದಲ್ಲಿ ಇದನ್ನು ಮಾಡಿ.

ಮಂಗಗಳ ಕಾಟ , ಅಳಿಲು, ನವಿಲು, ಹಂದಿ, ಆನೆ, ಕಾಡು ಕೋಣಗಳ ಹಾವಳಿಯಲ್ಲಿ ಕೃಷಿ ಹಾಳಾಗುತ್ತಿದೆಯೇ? ಹಾಗಿದ್ದರೆ ಈ ಮಳೆಗಾಲದಲ್ಲಿ ಒಂದು ದಿನ ಪ್ರತೀಯೊಬ್ಬರೂ ಇದನ್ನು ಮಾಡಿ. ಕೆಲವು ಸಮಯದಲ್ಲಿ ಅವು ನಿಮ್ಮ ತಂಟೆಗೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಉಳಿಯಬೇಕಾದರೆ ಇದನ್ನು ನಾವೇ ಮಾಡಬೇಕು. ಮೊನ್ನೆ ಕೊರೋನಾ ಲಾಕ್ ಡೌನ್ ಇದ್ದರೂ ಸಹ ಜೂನ್ 5 ರಂದು ಪೇಟೆ ಪಟ್ಟಣಗಳಲ್ಲಿ  ಕೆಲವು ಸಂಘಟನೆಗಳು ಕಸ ಹೆಕ್ಕಿದರು, ಕೆಲವರು ರಸ್ತೆ ಬದಿಗಳಲ್ಲಿ ಸಸಿ ನೆಟ್ಟರು.ಯಾರೋ ಉಡುಗೊರೆಯಾಗಿ ಕೊಟ್ಟ…

Read more
Urea

ನ್ಯಾನೋ ಯೂರಿಯಾ – ಉಪಯೋಗ ಮತ್ತು ಅನುಕೂಲ.

ನ್ಯಾನೋಯೂರಿಯಾ ಎಂಬ ಹೊಸ ಹೆಸರು ಬಹಳ ಜನರಿಗೆ  ಹೊಸ ಆಕಾಂಕ್ಷೆಯನ್ನು ತಂದಿರಬಹುದು.  ಒಂದು ಗೊಂದಲವನ್ನೂ ಉಂಟುಮಾಡಿರಬಹುದು. ಆದಾಗ್ಯೂ ನ್ಯಾನೋ ಯೂರಿಯಾ ಎಂದರೆ ಏನು ಎಂಬುದು ಪ್ರತೀಯೊಬ್ಬ ಕೃಷಿಕನಿಗೂ ತಿಳಿದಿರಬೇಕು. ಮುಂದಿನ ದಿನಗಳಲ್ಲಿ ನಮ್ಮ ತಂತ್ರಜ್ಞರು ಸರಿಯಾಗಿ ಕೆಲಸ ಮಾಡಿದ್ದೇ ಆದರೆ ಕೃಷಿ ಒಳಸುರಿಗಳಾದ ಕೀಟನಾಶಕ, ಶಿಲೀಂದ್ರ ನಾಶಕ , ಬೆಳವಣಿಗೆ ಪ್ರಚೋದಕ, ರಸ ಗೊಬ್ಬರ ಎಲ್ಲವೂ ನ್ಯಾನೋ ತಂತ್ರಜ್ಞಾನದ ಮೂಲಕ ರೈತರಿಗೆ ಸಿಗಲಿದೆ. ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನ ಹೊಸತಲ್ಲ. ನ್ಯಾನೋ ಎಂದರೆ ಬುಟ್ಟಿಯಲ್ಲಿ ಕೊಡುವುದನ್ನು ಮುಷ್ಟಿಯಲ್ಲಿ ಕೊಟ್ಟಂತೆ….

Read more
tender coconut -ಎಳ ನೀರು

ಎಳನೀರು ತೆಗೆಯಲು ಕಷ್ಟವಿಲ್ಲದ – ಗಿಡ್ಡ ತಳಿಯ ತೆಂಗು.

ಎಳನೀರು ತೆಗೆಯುವುದೆಂದರೆ ಮರ ಹತ್ತುವುದು, ಇಳಿಸುವುದೇ ತೊಂದರೆ. ಅದರೆ ಈ ಗಿಡ್ದ ತಳಿಯ ತೆಂಗು ಬೆಳೆಸಿದರೆ ಅದು ವರ್ಷಕ್ಕೆ ಹೆಚ್ಚೆಂದರೆ 1 ಅಡಿ  ಮಾತ್ರ ಬೆಳೆಯುವುದು. ಎಳನೀರಿಗೆ ಮುಂದೆ ಭಾರೀ ಬೇಡಿಕೆ ಬರಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಉಳಿದ ಸಿಂಥೆಟಿಕ್ ಪಾನೀಯಗಳ  ಸ್ಥಾನವನ್ನು ಇದು ಕೆಳಕ್ಕೆ ಹಾಕಿ ಸರ್ವಮಾನ್ಯವಾಗಲಿದೆ.  ಆದ ಕಾರಣ ತೆಂಗು ಬೆಳೆಯುವವರು ಬರೇ ಕಾಯಿಗಾಗಿ ಮಾತ್ರ ತೆಂಗು ಬೆಳೆಯದಿರಿ. ಕಾಯಿಗೆ ಕೆಲವು ಸಮಯ ಬೇಡಿಕೆ, ಬೆಲೆ ಕಡಿಮೆಯಾಗಬಹುದು. ಆದರೆ  ಎಳನೀರಿಗೆ ಎಂತಹ ಸಂಕಷ್ಟ  ಕಾಲದಲ್ಲೂ…

Read more
ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸಿದಾಗ

ಕರಿಮೆಣಸಿಗೆ ಬೋರ್ಡೋ ಸಿಂಪರಣೆ ಯಾಕೆ ಮತ್ತು ಹೇಗೆ?

ಕರಿಮೆಣಸಿಗೆ ಬಹಳ ಜನ ರೈತರು ಬೋರ್ಡೋ ಸಿಂಪರಣೆ ಮಾಡುವ ವಿಧಾನ ಸರಿಯಾಗಿಲ್ಲ. ಅದರ ಸೂಕ್ತ ವಿಧಾನ ಹೀಗೆ. ಹೆಚ್ಚಿನ ಬೆಳೆಗಾರರು ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸುತ್ತೀರಾ ಎಂದರೆ ನಾವು ಅಡಿಕೆಗೆ ಹೊಡೆಯುವಾಗ ಅದು ಹಾರಿ ಅದಕ್ಕೂ ಬೀಳುತ್ತದೆ. ಅಷ್ಟೇ  ಸಾಕಾಗುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಸಿಂಪರಣೆ ಮಾಡುವವರಿದ್ದರೂ ಸಹ ಎಲೆಗಳೆಲ್ಲಾ ಬಿಳಿ ಬಿಳಿ ಆಗುವಂತೆ ಸಿಂಪರಣೆ  ಮಾಡುತ್ತಾರೆ.  ಇದು ಯಾವುದೂ ವೈಜ್ಞಾನಿಕವಾಗಿ ಸೂಕ್ತ ವಿಧಾನ ಅಲ್ಲ. ಇದರಿಂದ ರೋಗ ಪ್ರವೇಶಕ್ಕೆ ತಡೆ ಉಂಟಾಗುವುದಿಲ್ಲ. ರೋಗ ಬಾರದಿದ್ದರೆ ಚಾನ್ಸ್….

Read more
Well managed areca garden

ಅಡಿಕೆಮರಗಳಿಗೆ ಈಗ ಯಾಕೆ, ಮತ್ತು ಯಾವ ಗೊಬ್ಬರ ಹಾಕಬೇಕು?

ಅಡಿಕೆ ಮರಗಳಿಗೆ ಮುಂಗಾರು ಪೂರ್ವದಲ್ಲಿ ಗೊಬ್ಬರ ಹಾಕಿದರೆ ಅದರ ಫಲಿತಾಂಶ ಅಪಾರ. ಮುಂಗಾರು ಪೂರ್ವದಲ್ಲಿ ಗೊಬ್ಬರ  ಹಾಕಲು ಮಿಸ್ ಮಾಡಿಕೊಳ್ಳಬೇಡಿ. ಇದರಿಂದ ಮುಂದಿನ ವರ್ಷದ ಬೆಳೆಗೆ ತೊಂದರೆ ಆಗುತ್ತದೆ. ಬೇಸಿಗೆ ಕಾಲ ಕಳೆದು ಮಳೆಗಾಲ ಪ್ರಾರಂಭವಾಗುವ ಈ ಸಮಯದಲ್ಲಿ  ಋತುಮಾನದ ಬದಲಾವಣೆ ಉಂಟಾಗುತ್ತದೆ. ಆಗ ಸಸ್ಯಗಳ ಬೆಳೆವಣಿಗೆಯಲ್ಲಿ ಒಂದು ಬದಲಾವಣೆಯೂ ಆಗುತ್ತದೆ. ಈ ಸಮಯದಲ್ಲಿ ಎಲ್ಲಾ ಸಸ್ಯಗಳಲ್ಲೂ  ಬೇರಿನ ಬೆಳವಣಿಗೆ, ಹೊಸ ಬೇರು ಮೂಡುವುದು, ಸಸ್ಯದ ಎಲೆಗಳು ಹೆಚ್ಚು ಚಟುವಟಿಕೆಯಲ್ಲಿ ಇರುತ್ತವೆ. ಬೇಸಿಗೆಯಲ್ಲಿ ಭಾಗಶಃ ಒಣಗಿದ್ದರೂ ಸಹ…

Read more
error: Content is protected !!